ಹೃದಯ ಸಂಬಂಧಿ ಕಾಯಿಲೆಗಳಿಂದ ಹೆಚ್ಚಿನ ಜನ ಸಾವನ್ನಪ್ಪುತ್ತಿರುವುದರ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ದುಶ್ಚಟಗಳಿಂದ ದೂರವಿದ್ದರೆ ಆರೋಗ್ಯವಾಗಿ ಇರಬಹುದುಡಾ. ವಿಜಯಕುಮಾರ ಕೋಟೆ ಅಧ್ಯಕ್ಷ ಭಾರತೀಯ ವೈದ್ಯಕೀಯ ಸಂಘ
ಬೀದರ್ನಲ್ಲಿ ‘ಪ್ರೈಮರಿ ಆ್ಯಂಜಿಯೊಪ್ಲಾಸ್ಟಿ’ ಸೌಕರ್ಯ ಇದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇಲ್ಲ. ಹೃದಯದ ಸಮಸ್ಯೆ ಕಂಡು ಬಂದರೆ ತಕ್ಷಣವೇ ಈ ಚಿಕಿತ್ಸೆ ಪಡೆಯಬೇಕುಡಾ. ನಿತಿನ್ ಗುದಗೆ ಕಾರ್ಡಿಯೊಲಜಿಸ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.