ಗುರುವಾರ, 11 ಡಿಸೆಂಬರ್ 2025
×
ADVERTISEMENT
ADVERTISEMENT

ಹುಲಸೂರ | ನಿಯಮಬಾಹಿರ ಸಾ ಮಿಲ್: ಬೇಕಿದೆ ಕಡಿವಾಣ

ಸದ್ದಿಲ್ಲದೆ ನಡೆಯುತ್ತಿದೆ ಮರಗಳ ಹನನ; ಕ್ರಮಕ್ಕೆ ಆಗ್ರಹ–ಸಾರ್ವಜನಿಕರ ಆಕ್ರೋಶ
ಗುರುಪ್ರಸಾದ ಮೆಂಟೇ
Published : 11 ಡಿಸೆಂಬರ್ 2025, 6:29 IST
Last Updated : 11 ಡಿಸೆಂಬರ್ 2025, 6:29 IST
ಫಾಲೋ ಮಾಡಿ
Comments
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ತಕರಾರು ಬಂದ ಅಥವಾ ಪಟ್ಟಣದ ಮಧ್ಯ ಭಾಗದಲ್ಲಿರುವ ಕಟ್ಟಿಗೆ ಅಡ್ಡೆಗಳ ಸಾಮಿಲ್‌ಗಳ ಎನ್‌ಓಸಿ ರದ್ದುಪಡಿಸಲು ಸಂಭಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು
ಶಿವಾನಂದ ಮೇತ್ರೆ, ತಹಶೀಲ್ದಾರ್
ಹುಲಸೂರ ವಲಯ ಕಾರ್ಯ ವ್ಯಾಪ್ತಿಯಲ್ಲಿರುವ ಸಾಮಿಲ್‌ಗಳಿಗೆ ಈಗಾಗಲೇ ಕಟ್ಟು ನಿಟ್ಟಿನ ಸೂಚನೆ ಹಾಗೂ ನೋಟಿಸ್ ನೀಡಲಾಗಿದೆ. ಅಕ್ರಮ ದಾಸ್ತಾನು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು
ಸಂತೋಷ ಕುಮಾರ ಹಾಲಹಳ್ಳೇ, ಆರ್‌ಎಫ್‌ಒ ಹುಲಸೂರ
ಹುಲಸೂರಯಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಸಾಮಿಲ್‌ಗಳನ್ನು ಕೂಡಲೇ ಬಂದ್ ಮಾಡಬೇಕು. ನಿಯಮಬಾಹಿರವಾಗಿ ನಡೆಸುತ್ತಿರುವ ಕಟ್ಟಿಗೆ ಅಡ್ಡೆಗಳನ್ನು ಬಂದ್ ಮಾಡದಿದ್ದರೆ ಹೋರಾಟ ಕೈಗೊಳ್ಳಲಾಗುವುದು
ಅಜಿತ್ ಸೂರ್ಯವಂಶಿ, ಅಧ್ಯಕ್ಷ, ಲಹುಜಿ ಶಕ್ತಿ ಸೇನೆ
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಪರಿಸರ ನಾಶ ಮಾಡುತ್ತಿರುವ ಸಾಮಿಲ್‌ಗಳನ್ನು ಕೂಡಲೇ ಬಂದ್ ಮಾಡಬೇಕು. ಸಾರ್ವಜನಿಕ ವಾಸಸ್ಥಳದಿಂದ ಸ್ಥಳಾಂತರಿಸಬೇಕು
ಗಣೇಶ ಸೂರ್ಯವಂಶಿ, ಅಧ್ಯಕ್ಷ, ಕರವೇ
ಪೋಟೋ ಶೀರ್ಷಿಕೆ: ಕಟ್ಟಿಗೆ ಅಡ್ಡೆಯೊಂದರ ನೋಟ
ಪೋಟೋ ಶೀರ್ಷಿಕೆ: ಕಟ್ಟಿಗೆ ಅಡ್ಡೆಯೊಂದರ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT