ಶೀಘ್ರದಲ್ಲಿ ರಸ್ತೆ ದುರಸ್ತಿ ಮಾಡಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಕಳಗಾಪುರ ಗ್ರಾಮದ ಶತ್ರುಘ್ನ ಸಂಬಾಜಿರಾವ ಬಿರಾದಾರ, ದಿನೇಶ ಮೋರೆ, ಸತೀಷ ಧವಲಜಿ, ಬಾಲಾಜಿ ಹರೀಬಾ, ಸತೀಷ ರಾಮಜಿ, ಲೋಕೇಶ ಪಾಟೀಲ, ಓಂಕಾರ ದೇವಾಜಿ, ಸಂದೀಪ ರೋಡೆ, ಶರದ ದೇವಾಜಿ, ಆತ್ಮರಾಮ ಪಾಟೀಲ, ಸಂತೋಷ ರಾಮಜಿ, ವಿಷ್ಣು, ಸಂಜೀವ ಕರಕರೆ ಎಚ್ಚರಿಸಿದ್ದಾರೆ.