ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಮಲ್ಲಿಕಾರ್ಜುನ ಖರ್ಗೆ ಶ್ರಮದಿಂದ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ: ಖಂಡ್ರೆ

371(ಜೆ) ತಿದ್ದುಪಡಿಗೆ ದಶಮಾನೋತ್ಸವ; 20ರಂದು ಮಲ್ಲಿಕಾರ್ಜುನ ಖರ್ಗೆ ನಾಗರಿಕ ಸನ್ಮಾನ
Published : 18 ಫೆಬ್ರುವರಿ 2024, 10:36 IST
Last Updated : 18 ಫೆಬ್ರುವರಿ 2024, 10:36 IST
ಫಾಲೋ ಮಾಡಿ
Comments
‘ಬುಡಾ ಅಕ್ರಮ– ಕಾನೂನು ಕ್ರಮ’
‘ಬುಡಾ ಅಕ್ರಮದಲ್ಲಿ ಯಾರೇ ಅಕ್ರಮ ಎಸಗಿದ್ದರೂ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು’ ಎಂದು ಸಚಿವ ಈಶ್ವರ ಬಿ. ಖಂಡ್ರೆಯವರು ತಿಳಿಸಿದರು. ‘ಬುಡಾ ಅಕ್ರಮದ ತನಿಖೆಲಿ ಎಲ್ಲಿಗೆ ಬಂತು’ ಎಂದು ಪತ್ರಕರ್ತರು ಪ್ರಶ್ನೆ ಕೇಳಿದಾಗ, ಈ ಕುರಿತು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಅವರನ್ನೇ ಕೇಳಿ ಎಂದು ಖಂಡ್ರೆ ಹೇಳಿದರು. ‘ನೀವು ಜಿಲ್ಲಾ ಉಸ್ತುವಾರಿ ಸಚಿವರು. ನೀವೇ ಉತ್ತರಿಸುವುದು ಸೂಕ್ತ’ ಎಂದು ಪತ್ರಕರ್ತರು ಹೇಳಿದಾಗ, ಅಕ್ರಮ ಎಸಗಿದವರು ಯಾರೇ ಆಗಿದ್ದರೂ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಖಂಡ್ರೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT