ಬುಧವಾರ, 30 ಜುಲೈ 2025
×
ADVERTISEMENT
ADVERTISEMENT

ಕಮಲನಗರ | ಮೂಲಸೌಲಭ್ಯ ಮರೀಚಿಕೆ: ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

ಮಹಾದೇವ ಬಿರಾದಾರ
Published : 28 ಜುಲೈ 2025, 5:11 IST
Last Updated : 28 ಜುಲೈ 2025, 5:11 IST
ಫಾಲೋ ಮಾಡಿ
Comments
ಗ್ರಾಮದಲ್ಲಿಯ ಎಲ್ಲಾ ಬಡಾವಣೆಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ ಸೊಳ್ಳೆಗಳ ನಿಯಂತ್ರಣಕ್ಕೆ ಬ್ಲಿಚಿಂಗ್ ಪೌಡರ್‌ ಸಿಂಪಡಣೆ ಮಾಡಿ ಫಾಗಿಂಗ್ ಮಾಡಿಸಬೇಕು
-ಸಂಗಮೇಶ ಧರಣೆ ಗ್ರಾಮಸ್ಥ
ಆಗಸ್ಟ್‌ 15ರೊಳಗಾಗಿ ಗ್ರಾಮದಲ್ಲಿಯ ಎಲ್ಲಾ ವಿದ್ಯುತ್‌ ಕಂಬಗಳಿಗೆ ದೀಪಗಳನ್ನು ಅಳವಡಿಸಬೇಕು ಹಾಗೂ ಚರಂಡಿಯಲ್ಲಿನ ಹೂಳು ತೆಗೆಸಿ ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು
-ಮುಸಾ ಸೈಯ್ಯದ, ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT