ಸೋಮವಾರ, 13 ಅಕ್ಟೋಬರ್ 2025
×
ADVERTISEMENT
ADVERTISEMENT

ಬೀದರ್‌: ಶ್ರೀಮಂಡಲದಲ್ಲೊಂದು ‘ಅರಿವು ಕೇಂದ್ರ’

ಸ್ವಚ್ಛ ಮತ್ತು ಪ್ರಶಾಂತ ವಾತಾವರಣ: ಓದುಗರಿಗೆ ಇದು ಹೇಳಿ ಮಾಡಿಸಿದ ತಾಣ
Published : 13 ಅಕ್ಟೋಬರ್ 2025, 5:21 IST
Last Updated : 13 ಅಕ್ಟೋಬರ್ 2025, 5:21 IST
ಫಾಲೋ ಮಾಡಿ
Comments
ವರ್ಲಿ ಕಲಾಕೃತಿಗಳಿಂದ ಕಂಗೊಳಿಸುತ್ತಿರುವ ಗ್ರಂಥಾಲಯದ ಹೊರಭಾಗ
ವರ್ಲಿ ಕಲಾಕೃತಿಗಳಿಂದ ಕಂಗೊಳಿಸುತ್ತಿರುವ ಗ್ರಂಥಾಲಯದ ಹೊರಭಾಗ
ಗ್ರಾಮೀಣ ಭಾಗದ ಜನರ ಜ್ಞಾನ ವೃದ್ಧಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಅರಿವು ಕೇಂದ್ರ ನಿರ್ಮಿಸಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸಂತಸ ತಂದಿದೆ
ಡಾ.ಗಿರೀಶ ಬದೋಲೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯಿತಿ
15ನೇ ಹಣಕಾಸು ಯೋಜನೆ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ನಿಧಿಯಿಂದ ಈ ಅರಿವು ಕೇಂದ್ರ ನಿರ್ಮಿಸಲಾಗಿದೆ. ಓದು ಮತ್ತು ಕಲಿಕೆಗೆ ಪೂರಕವಾಗಿದೆ
ಮಾಣಿಕರಾವ್‌ ಪಾಟೀಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ಬೀದರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT