ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ಪ್ರಮುಖರಾದ ಗುರುನಾಥ ಜ್ಯಾಂತಿಕರ್, ವೀರೇಶ ಸ್ವಾಮಿ, ಸುಭಾಷ ಮಡಿವಾಳ, ನಿತಿನ್ ನವಲ್ಕೆಲೆ, ರಾಜಕುಮಾರ ನೆಮತಾಬಾದ, ಸಂದೀಪ ಪಾಟೀಲ, ರೋಷನ್ ವರ್ಮಾ, ಗಣೇಶ ಭೋಸಲೆ, ಸಂಗಮೇಶ ಹುಮನಾಬಾದೆ, ಬಸವ ಮೂಲಗೆ, ವಿಜಯಕುಮಾರ ಪಾಟೀಲ, ಶಕುಂತಲಾ ಬೆಲ್ದಾಳೆ, ನಂದಕಿಶೋರ ವರ್ಮಾ ಸೇರಿದಂತೆ ಮತ್ತಿತರರು ಹಾಜರಿದ್ದರು.