ಬೀದರ್ನಲ್ಲಿ ನಿತ್ಯ ಬೈಸಿಕಲ್ ಮೇಲೆ ತೆರಳಿ ಮನೆ ಮನೆಗೆ ಪತ್ರಿಕೆ ತಲುಪಿಸುವ ಬೀದರ್ನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಏಜೆಂಟ್ ವೈಜಿನಾಥ ಬಿರಾದಾರ
ಪತ್ರಿಕೆ ಮಾರಾಟದ ಕಾಯಕದಲ್ಲಿ ತೊಡಗಿರುವ ಬೀದರ್ ತಾಲ್ಲೂಕಿನ ಚಿಕ್ಕಪೇಟೆ ‘ಪ್ರಜಾವಾಣಿ’ ಏಜೆಂಟ್ ಆಕಾಶ ಜೀರ್ಗೆ
ಬೆಲೆ ಏರಿಕೆಯ ಇಂದಿನ ದಿನಮಾನಗಳಲ್ಲಿ ಅಲ್ಪ ಆದಾಯದಲ್ಲಿ ಬದುಕು ಸಾಗಿಸುವುದು ಕಷ್ಟ. ಪತ್ರಿಕಾ ಏಜೆಂಟರಿಗೆ ಜೀವ ವಿಮೆ ಉಚಿತ ವೈದ್ಯಕೀಯ ಸೌಲಭ್ಯ ಏಜೆಂಟರ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಬೇಕು
ಶಿವಕುಮಾರ ಕಾಶೆಂಪುರ, ಸಂಗೋಳಗಿ ಏಜೆಂಟ್
ಇಡೀ ಜಗತ್ತಿನಲ್ಲಿ ಆಗುತ್ತಿರುವ ಮಾಹಿತಿಯನ್ನು ಪತ್ರಿಕೆಗಳ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ನಮ್ಮ ಕಲ್ಯಾಣಕ್ಕೆ ಯೋಜನೆ ರೂಪಿಸಬೇಕು