ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಪ್ರಥಮ ದರ್ಜೆ ಸಹಾಯಕರು ಹಾಗೂ ಶುಶ್ರೂಷಕರ (ಹೊರ ಸಂಪನ್ಮೂಲ) ಸಂಘದ ರಾಜ್ಯ ಗೌರವಾಧ್ಯಕ್ಷ ಜಗನ್ನಾಥ ಬಿರಾದಾರ, ಜಿಲ್ಲಾ ಘಟಕದ ಗೌರವಾಧ್ಯಕ್ಷ ರಾಜಕುಮಾರ ಜಟಗೊಂಡ, ಅಧ್ಯಕ್ಷ ಗೋಪಾಲ ಕುಲಕರ್ಣಿ, ಉಪಾಧ್ಯಕ್ಷರಾದ ಗಿರಿ ನಾಗರಾಜ ಮುಸ್ಲಿ, ಕಲ್ಲಪ್ಪ ಮೋಳಕೇರೆ, ವಸಂತ ರಾಠೋಡ್, ಅಮೃಪಾಲಿ ಎ. ಸಿಂಧೆ, ಪ್ರಧಾನ ಕಾರ್ಯದರ್ಶಿ ರಜನಿಕಾಂತ ಸಿಂಧೆ, ಕಾರ್ಯದರ್ಶಿ ಸೋಮಶೇಖರ ಬಿರಾದಾರ, ಜಂಟಿ ಕಾರ್ಯದರ್ಶಿ ಸಿದ್ದು ಶೆಟಕಾರ, ಖಜಾಂಚಿ ಮೈಲಾರಪ್ಪ ಬುಕ್ಕಾ ಭಾಗವಹಿಸಿದ್ದರು.