ಒಕ್ಕೂಟದ ಅಧ್ಯಕ್ಷ ಬಾಬುರಾವ್ ಪಾಸ್ವಾನ್, ಮುಖಂಡರಾದ ಬಾಬುರಾವ್ ಹೊನ್ನಾ, ಕಲ್ಯಾಣರಾವ್ ಭೋಸ್ಲೆ, ಶ್ರೀಪತರಾವ್ ದೀನೆ, ಶಿವಕುಮಾರ ನೀಲಿಕಟ್ಟಿ, ಅರುಣ ಪಟೇಲ್, ಅಶೋಕ ಮಾಳಗೆ, ಅರುಣ ಕುದರೆ, ಶಾಲಿವಾನ್ ಬಡಿಗೇರ, ಆರ್.ಪಿ. ರಾಜಾ, ಅಂಬಾದಾಸ ಗಾಯಕವಾಡ, ಮಲ್ಲಿಕಾರ್ಜುನ ಮೋಳಕೇರೆ, ಅವಿನಾಶ ದೀನೆ, ರಮೇಶ ಪಾಸ್ವಾನ್, ಸುನೀಲ್ ಬಚ್ಚನ್ ಮೊದಲಾದವರು ಪಾಲ್ಗೊಂಡಿದ್ದರು.