ಭಂತೆ ಮಿಲಿಂದ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ಆನಂದನಗರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಕಾಶೀನಾಥ ಚಲ್ವಾ, ತಥಾಗತ ನೌಕರರ ಮಿತ್ರ ಮಂಡಳಿ ಅಧ್ಯಕ್ಷ ಪಾಂಡುರಂಗ ಬೆಲ್ದಾರ್,
ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷೆ ಮಂಜುಳಾ ಬಾವಿದೊಡ್ಡಿ, ನಗರ ಘಟಕದ ಅಧ್ಯಕ್ಷ ಮಾರುತಿರಾವ್ ಕಾಂಬಳೆ, ಆನಂದನಗರ ಘಟಕದ ಅಧ್ಯಕ್ಷೆ ಶಾರಾಬಾಯಿ ಚೆನ್ನಮಲ್, ಪ್ರಮುಖರಾದ ನಿರ್ಮಲಾ ಚಲ್ವಾ, ಪುಷ್ಪಾ ಬಲ್ಲೂರೆ, ಕಮಲಾಬಾಯಿ ಮೇಟಿ, ಭಾರತಿಬಾಯಿ ಕಾಂಬಳೆ, ಉಷಾರಾಣಿ ಬೆಲ್ದಾರ್, ತುಳಸಿರಾಮ ಬಡಿಗೇರ ಇತರರಿದ್ದರು.