<p><strong>ಬೀದರ್: </strong>‘ಪರಮಾತ್ಮನನ್ನು ಎಲ್ಲೆಡೆ ಹುಡುಕುತ್ತ ಹೋಗದೆ ದೇಹವೆಂಬ ದೇಗುಲದಲ್ಲಿಯೇ ಪರಮಾತ್ಮನ ದರ್ಶನ ಪಡೆದುಕೊಳ್ಳಬೇಕು’ ಎಂದು ಗೋವಾದ ಮಾನವ ಉತ್ಥಾನ ಸೇವಾ ಸಮಿತಿಯ ಪ್ರಭು ಬೋದಾನಂದಜಿ ಹೇಳಿದರು.</p>.<p>ನಗರದ ಜಿಲ್ಲಾ ರಂಗಮಂದಿರದಲ್ಲಿ ಮಾನವ ಉತ್ಥಾನ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸತ್ಸಂಗದಿಂದ ಜ್ಞಾನ ಪ್ರಾಪ್ತಿಯಾಗುತ್ತದೆ. ಗುರುವಿನ ಅನುಗ್ರಹದಿಂದ ತಮ್ಮೊಳಗಿರುವ ದೇವರನ್ನು ಕಾಣಬೇಕು’ ಎಂದು ನುಡಿದರು.</p>.<p>ವಿಶ್ವಾಸನಂದಜಿ ಮಾತನಾಡಿ, ‘ಇಲ್ಲಿಯ ಕೆನರಾ ಬ್ಯಾಂಕ್ ಹಿಂಭಾಗದ ಅಂಬಣ್ಣ ಗುರ್ಲಾ ಅವರ ಮನೆಯಲ್ಲಿ ಪ್ರತಿ ಭಾನುವಾರ ಸಂಜೆ 4 ರಿಂದ 6 ವರೆಗೆ ಸತ್ಸಂಗ ಕಾರ್ಯಕಮ ನಡೆಯಲಿದೆ’ ಎಂದರು.</p>.<p>ಮಾನವ ಉತ್ಥಾನ ಸೇವಾ ಸಮಿತಿಯ ಎನ್.ಆರ್.ವರ್ಮಾ, ರಾಮಕೃಷ್ಣ ಸಾಳೆ, ಈಶ್ವರಸಿಂಗ್ ಠಾಕೂರ, ಹಣಮಂತ ಬುಳ್ಳಾ, ಬಾಬು ವಾಲಿ ಹಾಗೂ ದರ್ಬಾರ್ ಸಿಂಗ್ ಇದ್ದರು.</p>.<p>ಶಂಕರರಾವ್ ಸ್ವಾಗತಿಸಿದರು. ಸುನೀಲ ಗೌಳಿ ನಿರೂಪಿಸಿದರು. ಮಾಣಿಕಪ್ಪ ಚಿಟ್ಟಾ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>‘ಪರಮಾತ್ಮನನ್ನು ಎಲ್ಲೆಡೆ ಹುಡುಕುತ್ತ ಹೋಗದೆ ದೇಹವೆಂಬ ದೇಗುಲದಲ್ಲಿಯೇ ಪರಮಾತ್ಮನ ದರ್ಶನ ಪಡೆದುಕೊಳ್ಳಬೇಕು’ ಎಂದು ಗೋವಾದ ಮಾನವ ಉತ್ಥಾನ ಸೇವಾ ಸಮಿತಿಯ ಪ್ರಭು ಬೋದಾನಂದಜಿ ಹೇಳಿದರು.</p>.<p>ನಗರದ ಜಿಲ್ಲಾ ರಂಗಮಂದಿರದಲ್ಲಿ ಮಾನವ ಉತ್ಥಾನ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸತ್ಸಂಗದಿಂದ ಜ್ಞಾನ ಪ್ರಾಪ್ತಿಯಾಗುತ್ತದೆ. ಗುರುವಿನ ಅನುಗ್ರಹದಿಂದ ತಮ್ಮೊಳಗಿರುವ ದೇವರನ್ನು ಕಾಣಬೇಕು’ ಎಂದು ನುಡಿದರು.</p>.<p>ವಿಶ್ವಾಸನಂದಜಿ ಮಾತನಾಡಿ, ‘ಇಲ್ಲಿಯ ಕೆನರಾ ಬ್ಯಾಂಕ್ ಹಿಂಭಾಗದ ಅಂಬಣ್ಣ ಗುರ್ಲಾ ಅವರ ಮನೆಯಲ್ಲಿ ಪ್ರತಿ ಭಾನುವಾರ ಸಂಜೆ 4 ರಿಂದ 6 ವರೆಗೆ ಸತ್ಸಂಗ ಕಾರ್ಯಕಮ ನಡೆಯಲಿದೆ’ ಎಂದರು.</p>.<p>ಮಾನವ ಉತ್ಥಾನ ಸೇವಾ ಸಮಿತಿಯ ಎನ್.ಆರ್.ವರ್ಮಾ, ರಾಮಕೃಷ್ಣ ಸಾಳೆ, ಈಶ್ವರಸಿಂಗ್ ಠಾಕೂರ, ಹಣಮಂತ ಬುಳ್ಳಾ, ಬಾಬು ವಾಲಿ ಹಾಗೂ ದರ್ಬಾರ್ ಸಿಂಗ್ ಇದ್ದರು.</p>.<p>ಶಂಕರರಾವ್ ಸ್ವಾಗತಿಸಿದರು. ಸುನೀಲ ಗೌಳಿ ನಿರೂಪಿಸಿದರು. ಮಾಣಿಕಪ್ಪ ಚಿಟ್ಟಾ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>