‘ರೈತ ಮುನೀರ್ 4 ಕಿ.ಮೀ. ದೂರದ ಹೊರಂಡಿ ಗ್ರಾಮದಿಂದ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜೋಳದ ಕಣಕಿ ತಂದು ಹೊಲದಲ್ಲಿ ಇಟ್ಟಿದ್ದರು. ಊಟ ಮಾಡಿದ ನಂತರ ಜೋಳದ ಬಣವಿ ಕೂಡಿಡೋಣ ಎಂದು ಮನೆಗೆ ತೆರಳಿದ್ದರು. ಮರಳಿ ಬರುವಷ್ಟರಲ್ಲಿಯೇ ಬಣವಿಗೆ ಬೆಂಕಿ ಹತ್ತಿ ಸಂಪೂರ್ಣ ಭಸ್ಮವಾಗಿದೆ’ ಎಂದು ಗ್ರಾಮದ ಮುಖಂಡ ಅಂಕುಶ ಅವರು ತಿಳಿಸಿದರು.