ಸಂಸದ ಭಗವಂತ ಖೂಬಾ ತೇರು ಏಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕುಶಾಲರಾವ್ ಯಾಬಾ, ಕೇಂದ್ರ ಜಾಗೃತ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಭಾರತೀಯ ಜೀವ ವಿಮಾ ನಿಗಮದ ಕಲಬುರ್ಗಿಯ ಶಿವಶಂಕರ ಗಚ್ಚಿನಮಠ, ಬೀದರ್ ಗ್ರಾಮೀಣ ಪಿಎಸ್ಐ ಸವಿತಾ ಪ್ರಿಯಾಂಕ, ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ, ಭಗತ್ಸಿಂಗ್ ಯೂತ್ ಬ್ರಿಗೇಡ್ನ ಜಸ್ಪ್ರೀತ್ಸಿಂಗ್ ಮೌಂಟಿ, ವಿಜಯಲಕ್ಷ್ಮಿ ಬಹೆನ್, ಶಿಕಲಾ ಇದ್ದರು.