ಪಟ್ಟಣದ ಕೃಷಿ ತರಬೇತಿ ಕೇಂದ್ರದಲ್ಲಿ ಬುಧವಾರ ಆಹಾರ ಕಿಟ್ಗಾಗಿ ಕಾರ್ಮಿಕರು ಜಮಾಯಿಸಿದ್ದರು. ಸ್ಥಳಕ್ಕೆ ಆಗಮಿಸಿದ ಯುವ ಕಾಂಗ್ರೆಸ್ನ ಸುಧಾಕರ್ ಕೊಳ್ಳೂರ್, ದತ್ತಾತ್ರಿ ಬಾಪುರೆ, ಶರಣಪ್ಪ ಪಾಟೀಲ ಕಾರ್ಮಿಕ ಅಧಿಕಾರಿಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ‘ಕಿಟ್ ಕೊಡುವುದಾಗಿ ಕಾರ್ಮಿಕರಿಗೆ ಏಕೆ ಇಲ್ಲಿ ಕರೆಸಿದ್ದೀರಿ?’ ಎಂದು ತಕರಾರು ತೆಗೆದರು.