<p><strong>ಯಳಂದೂರು</strong>: ತಾಲ್ಲೂಕಿನ ಬನ್ನಿ ಸಾರಿಗೆ ಗ್ರಾಮದ ಜಮೀನಿನ ಕೋಳಿ ಮತ್ತು ಮೀನು ಸಾಕಣೆ ಸ್ಥಳಕ್ಕೆ ನುಗ್ಗಿದ ಚಿರತೆ ಮರಿ ಕೋಳಿಗಳನ್ನು ಶನಿವಾರ ಕೊಂದು ಹಾಕಿದೆ. ಕೋಳಿಯನ್ನು ಹೊತ್ತೊಯ್ದಿದೆ. </p>.<p>ಈ ಭಾಗದಲ್ಲಿ ದೊಡ್ಡ ಚಾನೆಲ್ ಇದೆ. ಸಣ್ಣಪುಟ್ಟ ಗುಡ್ಡಗಳು ಸಮೀಪದಲ್ಲಿಯೇ ಇವೆ. ಹಾಗಾಗಿ ಚಿರತೆ ಮರಿಗಳು ಹಗಲು ಹೊತ್ತಿನಲ್ಲೇ ಓಡಾಡುತ್ತವೆ. ಕೋಳಿ ಇಲ್ಲವೇ ಕುರಿಯನ್ನುಅವು ಬೇಟೆಯಾಡುತ್ತವೆ ಎಂದು ಪ್ರತ್ಯಕ್ಷದರ್ಶಿ ಸಂಜಯ್ ಗೌಡ ಹೇಳಿದರು.</p>.<p>ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಬೋನು ಇಡುವ ಭರವಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು</strong>: ತಾಲ್ಲೂಕಿನ ಬನ್ನಿ ಸಾರಿಗೆ ಗ್ರಾಮದ ಜಮೀನಿನ ಕೋಳಿ ಮತ್ತು ಮೀನು ಸಾಕಣೆ ಸ್ಥಳಕ್ಕೆ ನುಗ್ಗಿದ ಚಿರತೆ ಮರಿ ಕೋಳಿಗಳನ್ನು ಶನಿವಾರ ಕೊಂದು ಹಾಕಿದೆ. ಕೋಳಿಯನ್ನು ಹೊತ್ತೊಯ್ದಿದೆ. </p>.<p>ಈ ಭಾಗದಲ್ಲಿ ದೊಡ್ಡ ಚಾನೆಲ್ ಇದೆ. ಸಣ್ಣಪುಟ್ಟ ಗುಡ್ಡಗಳು ಸಮೀಪದಲ್ಲಿಯೇ ಇವೆ. ಹಾಗಾಗಿ ಚಿರತೆ ಮರಿಗಳು ಹಗಲು ಹೊತ್ತಿನಲ್ಲೇ ಓಡಾಡುತ್ತವೆ. ಕೋಳಿ ಇಲ್ಲವೇ ಕುರಿಯನ್ನುಅವು ಬೇಟೆಯಾಡುತ್ತವೆ ಎಂದು ಪ್ರತ್ಯಕ್ಷದರ್ಶಿ ಸಂಜಯ್ ಗೌಡ ಹೇಳಿದರು.</p>.<p>ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಬೋನು ಇಡುವ ಭರವಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>