ಮಂಗಳವಾರ, 11 ನವೆಂಬರ್ 2025
×
ADVERTISEMENT
ADVERTISEMENT

ಯಳಂದೂರು | ಕೂಳೆ ಅಡಿಕೆಗೆ ಬೇಡಿಕೆ: ಧಾರಣೆ ಚೇತರಿಕೆ

ಅಡಿಕೆ ಬೆಳೆಗಾರರ ಮೊಗದಲ್ಲಿ ಸಂತಸ; ಎರಡನೇ ಕೊಯ್ಲು ಆರಂಭ
Published : 11 ನವೆಂಬರ್ 2025, 1:55 IST
Last Updated : 11 ನವೆಂಬರ್ 2025, 1:55 IST
ಫಾಲೋ ಮಾಡಿ
Comments
ಜಿಲ್ಲೆಯಲ್ಲಿ 2,000 ಎಕರೆಗೂ ಹೆಚ್ಚು ಅಡಿಕೆ ಕೃಷಿ | ರೈತರಿಗೆ ಲಾಭ ತಂದುಕೊಡುತ್ತಿರುವ ಅಡಿಕೆ |ಮಲೆನಾಡಿಗೆ ಸೀಮಿತವಾಗಿದ್ದ ಅಡಿಕೆ ಬೆಳೆಯಲು ಉತ್ಸಾಹ 
ಅಡಿಕೆ ಬೆಳೆಗೆ ಹೆಚ್ಚಾಗಿ ತಗುಲುವ ನುಸಿ ಪೀಡೆ ರೋಗವನ್ನು ರೈತರು ನಿರ್ಲಕ್ಷ್ಯ ಮಾಡಬಾರದು ರೋಗ ನಿಯಂತ್ರಣ ಮಾಡದಿದ್ದರೆ ವರ್ಷದಿಂದ ವರ್ಷಕ್ಕೆ ಫಸಲು ಕುಸಿಯುತ್ತದೆ ಗುಣಮಟ್ಟವೂ ಇಳಿಕೆಯಾಗಲಿದೆ
ಜಿ.ಎಸ್.ರಾಜು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT