ಜಿಲ್ಲೆಯಲ್ಲಿ 2,000 ಎಕರೆಗೂ ಹೆಚ್ಚು ಅಡಿಕೆ ಕೃಷಿ | ರೈತರಿಗೆ ಲಾಭ ತಂದುಕೊಡುತ್ತಿರುವ ಅಡಿಕೆ |ಮಲೆನಾಡಿಗೆ ಸೀಮಿತವಾಗಿದ್ದ ಅಡಿಕೆ ಬೆಳೆಯಲು ಉತ್ಸಾಹ
ಅಡಿಕೆ ಬೆಳೆಗೆ ಹೆಚ್ಚಾಗಿ ತಗುಲುವ ನುಸಿ ಪೀಡೆ ರೋಗವನ್ನು ರೈತರು ನಿರ್ಲಕ್ಷ್ಯ ಮಾಡಬಾರದು ರೋಗ ನಿಯಂತ್ರಣ ಮಾಡದಿದ್ದರೆ ವರ್ಷದಿಂದ ವರ್ಷಕ್ಕೆ ಫಸಲು ಕುಸಿಯುತ್ತದೆ ಗುಣಮಟ್ಟವೂ ಇಳಿಕೆಯಾಗಲಿದೆ