ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಚಾಮರಾಜನಗರ | ರಸ್ತೆಗಳು ಗುಂಡಿಮಯ: ಸವಾರರ ಸ್ಥಿತಿ ಅಯೋಮಯ

Published : 18 ಆಗಸ್ಟ್ 2025, 2:16 IST
Last Updated : 18 ಆಗಸ್ಟ್ 2025, 2:16 IST
ಫಾಲೋ ಮಾಡಿ
Comments
ಚಾಮರಾಜನಗರದ ವಿಎಚ್‌ಪಿ ಶಾಲೆಯ ಬಳಿಯ ರಸ್ತೆ ಹಾಳಾಗಿರುವುದು
ಚಾಮರಾಜನಗರದ ವಿಎಚ್‌ಪಿ ಶಾಲೆಯ ಬಳಿಯ ರಸ್ತೆ ಹಾಳಾಗಿರುವುದು
ಚಾಮರಾಜನಗರದ ಮೊಳೆ ರಸ್ತೆಯಲ್ಲಿ ಗುಂಡಿಗಳು
ಚಾಮರಾಜನಗರದ ಮೊಳೆ ರಸ್ತೆಯಲ್ಲಿ ಗುಂಡಿಗಳು
ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಹಾಗೂ ಲೊಕ್ಕನಹಳ್ಳಿ ಮುಖ್ಯ ರಸ್ತೆ
ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಹಾಗೂ ಲೊಕ್ಕನಹಳ್ಳಿ ಮುಖ್ಯ ರಸ್ತೆ
ಸಂತೇಮರಹಳ್ಳಿಯಿಂದ ಕುದೇರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹದಗೆಟ್ಟಿರುವುದು
ಸಂತೇಮರಹಳ್ಳಿಯಿಂದ ಕುದೇರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹದಗೆಟ್ಟಿರುವುದು
ಕುಲುಮೆ ರಸ್ತೆಯಿಂದ ಸಂತೆಮರಹಳ್ಳಿ ವೃತ್ತದವರೆಗೆ ₹ 80 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ಟೆಂಡರ್ ಅಂತಿಮವಾಗಿದ್ದು ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. ನಗರದಲ್ಲಿ ರಸ್ತೆಗಳಲ್ಲಿರುವ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿಸುವ ಕೆಲಸ ಮಾಡಲಾಗುವುದು. ನಗರದ ವಿದ್ಯಾರ್ಥಿನಿಯರ ಹಾಸ್ಟೆಲ್ ರಸ್ತೆ ಕಾಮಗಾರಿಗೂ ಹಣ ಮಜೂರಾಗಿದೆ.
ಸುರೇಶ್ ಚಾಮರಾಜನಗರ ನಗರಸಭೆ ಅಧ್ಯಕ್ಷ
ಗುಂಡಿಬಿದ್ದಿರುವ ರಸ್ತೆಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಮಳೆಗಾಲವಾಗಿರುವುದರಿಂದ ಗುಂಡಿ ಕಾಣದೆ ವಾಹನ ಚಲಾಯಿಸಿ ನಿತ್ಯ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಗುಂಡಿಬಿದ್ದ ರಸ್ತೆಗಳ ದುರಸ್ತಿಗೆ ಗಮನ ಹರಿಸಬೇಕು.
–ಈಶ ದೇಶವಳ್ಳಿ
ಯಳಂದೂರು ಪಟ್ಟಣದ ಜಹಾಂಗಿರ್ದಾರ್ ಮುಂಭಾಗ ಮಣ್ಣಿನ ರಸ್ಥೆ ಮಳೆ ಬಂದರೆ ಕೆಸರುಮಯ ಆಗುತ್ತದೆ
ಯಳಂದೂರು ಪಟ್ಟಣದ ಜಹಾಂಗಿರ್ದಾರ್ ಮುಂಭಾಗ ಮಣ್ಣಿನ ರಸ್ಥೆ ಮಳೆ ಬಂದರೆ ಕೆಸರುಮಯ ಆಗುತ್ತದೆ
ಉಗನೀಯ ಗ್ರಾಮ ಇನ್ನೂ ರಸ್ತೆ ಭಾಗ್ಯ ಕಂಡಿಲ್ಲ. ಕೆಲವು ರಸ್ತೆಗಳು ಹಾಳಾಗಿ ಹಲವು ವರ್ಷ ಕಳೆದರೂ ದುರಸ್ತಿ ಮಾಡಿಲ್ಲ. ಜನಪ್ರತಿನಿಧಿಗಳು ಅಧಿಕಾರಿಗಳು ಅಭಿವೃದ್ಧಿ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಚುನಾವಣೆ ಬಂದಾಗ ಮಾತ್ರ ಉಗನೀಯ ಗ್ರಾಮ ನೆನಪಾಗುತ್ತದೆ. ಶಾಸಕರು ರಸ್ತೆ ನಿರ್ಮಾಣ ಮಾಡಿಕೊಡಬೇಕು. 
ರವಿ ಉಗನೀಯ
ಚಾಮರಾಜನಗರದ ಸರ್ಕಾರಿ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು ಗುಂಡಿ ಬಿದ್ದಿದೆ. ಮಳೆ ಬಂದರೆ ವಿದ್ಯಾರ್ಥಿನಿಯರು ನಡೆದಾಡಲು ಆಗುವುದಿಲ್ಲ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ನಿತ್ಯವೂ ಬಿದ್ದು ಗಾಯಗೊಳ್ಳುತ್ತಿದ್ದರೆ ನಗರಸಭೆ ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
ಗುರುರಾಜ್ ವಿದ್ಯಾರ್ಥಿ
ಯಳಂದೂರು ತಾಲ್ಲೂಕಿನ ಗ್ರಾಮೀಣ ರಸ್ತೆಗಳು ಅಲ್ಲಲ್ಲಿ ಗುಂಡಿಬಿದ್ದಿದ್ದು ರೈತರಿಗೆ ಹಾಗೂ ಗ್ರಾಮೀಣ ಭಾಗದ ಸಂಚಾರ ವ್ಯವಸ್ಥೆಗೆ ತೊಂದರೆಯಾಗಿದೆ. ಮಳೆ ಸುರಿದರೆ ದವಸ ಧಾನ್ಯಗಳನ್ನು ಸಾಗಿಸುವುದು ದುಸ್ತರವಾಗುತ್ತದೆ. ಗ್ರಾಮೀಣ ಅರ್ಥ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ರಸ್ತೆಗಳು ದುರಸ್ತಿ ಮಾಡಬೇಕು.
ಕಿರಣ್ ಜೆ.ಕೆಸ್ತೂರು ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT