ತಾಲ್ಲೂಕಿನ ಬದನಗುಪ್ಪೆ ಗ್ರಾಮದ ರೈತ ಗುರುಸ್ವಾಮಿ ಹಾಗೂ ಶೋಭಾ ಅವರ ಪುತ್ರಿ ಜಿ. ಚಂದನಾ ಅವರು ಪ್ರೊ.ಎ.ಆರ್.ಕೃಷ್ಣಶಾಸ್ತ್ರಿ, ಎಫ್.ಎಂ.ಖಾನ್, ಡಾ.ಪು.ತಿ.ನರಸಿಂಹಚಾರ್, ಜಯಲಕ್ಷ್ಮಿ ಎಚ್. ಶ್ರೀನಿವಾಸಯ್ಯ, ಆಸ್ಥಾನ ವಿದ್ವಾನ್ ಎಂ.ಈ.ನಂಜುಂಡ ಆರಾಧ್ಯ ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಅವರು ಮೈಸೂರಿನಲ್ಲಿ ಬಿ.ಇಡಿ ಶಿಕ್ಷಣ ಪಡೆಯುತ್ತಿದ್ದಾರೆ.