ಗುರುವಾರ, 11 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಗುಂಡ್ಲುಪೇಟೆ | ಹೆದ್ದಾರಿ-766 ತಡೆದು ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ರಾಜ್ಯ ರೈತ ಸಂಘಟನೆ ಆಗ್ರಹ
Published : 11 ಸೆಪ್ಟೆಂಬರ್ 2025, 5:21 IST
Last Updated : 11 ಸೆಪ್ಟೆಂಬರ್ 2025, 5:21 IST
ಫಾಲೋ ಮಾಡಿ
Comments
ಅಧಿಕಾರಿಗಳಿಗೆ ದಿಗ್ಬಂಧನದ ಎಚ್ಚರಿಕೆ
‘ಹುಲಿ ಸೆರೆಗೆ ಇಟ್ಟ ಬೋನ್‍ನಲ್ಲಿ ಬಲಿಪ್ರಾಣಿಯಾಗಿ ಕಟ್ಟಿದ್ದ ಕರು ಮೇವು ನೀರಿಲ್ಲದೇ ಸತ್ತರೂ ಅರಣ್ಯ ಅಧಿಕಾರಿಗಳು ಸುಳಿದು ನೋಡಿಲ್ಲ. ತಡವಾಗಿ ಬಂದ ಕಾರಣಕ್ಕೆ ಬೋನ್‍ನಲ್ಲಿ ಕೂಡಿ ಹಾಕಿದ್ದನ್ನೇ ದೊಡ್ಡದು ಮಾಡಿ ರೈತರ ವಿರುದ್ಧ ಅರಣ್ಯ ಇಲಾಖೆಯವರು ಕೇಸು ದಾಖಲಿಸಿರುವುದು ಸರಿಯಲ್ಲ. ಕೂಡಲೇ ಕೇಸ್ ಹಿಂಪಡೆಯದಿದ್ದರೆ ಸಿಕ್ಕಿದ ಕಡೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಮತ್ತು ನೌಕರರಿಗೆ ದಿಗ್ಬಂಧನ ವಿಧಿಸಬೇಕಾಗುತ್ತದೆ’ಎಂದು ರೈತ ಸಂಘಟನೆ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT