ಸಂತೇಮರಹಳ್ಳಿಯ ಕುದೇರು ರಸ್ತೆಯ ತೋಟದಲ್ಲಿರುವ ಜಯಮ್ಮ ಐದು ವರ್ಷಗಳಿಂದ ನೈಸರ್ಗಿಕ ವಿಧಾನದಲ್ಲಿ ವಿವಿಧ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.ಒಂದು ಎಕರೆಯಲ್ಲಿ ಬೆಣ್ಣೆಹಣ್ಣು, ವಾಟರ್ ಆ್ಯಪಲ್, ಪಪ್ಪಾಯ, ನಿಂಬೆ, ದಾಳಿಂಬೆ, ಸೀಬೆ ಬೆಳೆಯುತ್ತಿದ್ದಾರೆ. ಸಾವಯವ ಬೇಸಾಯದಲ್ಲಿ ರಾಗಿ ಬೆಳೆಯುತ್ತಿದ್ದಾರೆ. ಬಟನ್ ಗುಲಾಬಿಯ ಕೃಷಿಯಲ್ಲೂ ತೊಡಗಿಕೊಂಡಿದ್ದಾರೆ.