ಅವೈಜ್ಞಾನಿಕ ಕಾಮಗಾರಿ ಅಪಘಾತಗಳಿಗೆ ಕಾರಣ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಮನವಿ
ಹನೂರು ಪಟ್ಟಣದ ಕಾಮಗೆರೆ ರಸ್ತೆ
ಮಧುವನ ಹಳ್ಳಿಯಿಂದ ಹನೂರಿಗೆ ನಿರ್ಮಾಣವಾಗಿರುವ ಬೈಪಾಸ್ ರಸ್ತೆ
ಮುಖ್ಯ ರಸ್ತೆಯಲ್ಲಿ ಸೂಚನಾ ಫಲಕ ಅಳವಡಿಸುವಂತೆ ಕೆಶಿಪ್ ಮುಖ್ಯ ಕಚೇರಿಯಿಂದ ಸಂಬಂಧಪಟ್ಟ ಏಜೆನ್ಸಿಗೆ ಪತ್ರ ಬರೆಯಲಾಗಿದೆ. ತಿಂಗಳೊಳಗೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಆಸ್ಪತ್ರೆ ಶಾಲೆ ಮುಂದೆ ಸೂಚನಾ ಫಲಕ ಅಳವಡಿಸಲಾಗುವುದು