<p><strong>ಚಿಂತಾಮಣಿ:</strong> ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ 2025ಅನ್ನು ನವೆಂಬರ್ 13 ರಿಂದ 16 ರವರೆಗೆ ಆಯೋಜಿಸಿದ್ದು, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎಂ.ಪಾಪಿರೆಡ್ಡಿ ಬುಧವಾರ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ ಮಾಡಿದರು.</p>.<p>ಜಿಲ್ಲೆಯ 18 ಸಾಧಕ ರೈತರಿಗೆ ಕೃಷಿಮೇಳ 2025ರಲ್ಲಿ ಪುರಸ್ಕಾರ ನೀಡಲಾಗುತ್ತದೆ. ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಚಿಂತಾಮಣಿ ತಾಲ್ಲೂಕಿನ ಬನಹಳ್ಳಿ ಗ್ರಾಮದ ಬಿ.ನಂಜುಂಡಗೌಡ ಹಾಗೂ ರೈತ ಮಹಿಳಾ ಪ್ರಶಸ್ತಿಗೆ ಬೈರಪ್ಪನಹಳ್ಳಿ ಗ್ರಾಮದ ಗೌತಮಿ ಆಯ್ಕೆಯಾಗಿದ್ದಾರೆ.</p>.<p>ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿ, ಗೌರಿಬಿದನೂರು ತಾಲ್ಲೂಕು: ಎಂ.ಜಾಲಹಳ್ಳಿ ಗ್ರಾಮದ ಬಿ.ಸಿ.ಕಿರಣ್ಕುಮಾರ್, ಗೆದರೆ ಗ್ರಾಮದ ಗಾಯತ್ರಿ. ಗುಡಿಬಂಡೆ: ಬೀಚಗಾನಹಳ್ಳಿ ಗ್ರಾಮದ ಬಿ.ಆರ್.ವಿಜಯ್ ಕುಮಾರ್, ಓಬಗಾರನಹಳ್ಳಿ ಗ್ರಾಮದ ಪಿ. ದಿವ್ಯಾ. ಬಾಗೇಪಲ್ಲಿ: ಮುಮ್ಮಡಿವಾರಿಪಲ್ಲಿ ಗ್ರಾಮದ ಎಸ್. ಹರಿನಾಥ್ ರೆಡ್ಡಿ, ಗುಟ್ಟಮೀದಪಲ್ಲಿ ಗ್ರಾಮದ ಎಂ. ಮಾಲತಿ. ಶಿಡ್ಲಘಟ್ಟ: ಮಳಮಾಚನಹಳ್ಳಿ ಗ್ರಾಮದ ಎಂ.ಜೆ.ಪ್ರವೀಣ್ ಕುಮಾರ್, ಕಾಳಿನಾಯಕನಹಳ್ಳಿ ಗ್ರಾಮದ ಜೆ. ಭವಾನಿ. ಚಿಂತಾಮಣಿ: ನಿಮ್ಮಕಾಯಲಹಳ್ಳಿ ಗ್ರಾಮದ ಎನ್. ಶ್ರೀನಾಥ, ಕೆಂದನಹಳ್ಳಿ ಗ್ರಾಮದ ಕೆ.ಎಲ್. ಮನುಶ್ರೀ ಆಯ್ಕೆಯಾಗಿದ್ದಾರೆ.</p>.<p>ಚಿಕ್ಕಬಳ್ಳಾಪುರ: ನಕ್ಕನಹಳ್ಳಿ ಗ್ರಾಮದ ಎನ್.ನರೇಂದ್ರ, ಹೊಸಹಳ್ಳಿ ಗ್ರಾಮದ ಟಿ.ಎ. ವೇದಾವತಿ. ಮಂಚೇನಹಳ್ಳಿ: ಪುರ ಗ್ರಾಮದ ಪಿ.ಎ.ಚಂದ್ರಶೇಖರ್, ಕಾಮಗಾನಹಳ್ಳಿ ಗ್ರಾಮದ ನಾಗಮಣಿ. ಚೇಳೂರು: ಚೌಡಂಪಲ್ಲಿ ಗ್ರಾಮದ ಸಿ.ವಿಶ್ವನಾಥ, ವೆಂಕಟಾಪುರ ಗ್ರಾಮದ ಎಂ.ವಿ.ಅನಿತ ಅನಿತ ಆಯ್ಕೆಯಾಗಿದ್ದಾರೆ.</p>.<p>ವಿಜ್ಞಾನಿ ವಿಶ್ವನಾಥ್, ಕೆ.ಸಂಧ್ಯಾ, ಆರ್. ಪ್ರವೀಣಕುಮಾರ್, ಅಮೋಘವರ್ಷ ಚಿತ್ತರಗಿ, ತನ್ವೀರ್ ಅಹ್ಮದ್ ಹಾಗೂ ಡಾ. ಸೌಮ್ಯ ಹೀರೇಗೌಡರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂತಾಮಣಿ:</strong> ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ 2025ಅನ್ನು ನವೆಂಬರ್ 13 ರಿಂದ 16 ರವರೆಗೆ ಆಯೋಜಿಸಿದ್ದು, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎಂ.ಪಾಪಿರೆಡ್ಡಿ ಬುಧವಾರ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ ಮಾಡಿದರು.</p>.<p>ಜಿಲ್ಲೆಯ 18 ಸಾಧಕ ರೈತರಿಗೆ ಕೃಷಿಮೇಳ 2025ರಲ್ಲಿ ಪುರಸ್ಕಾರ ನೀಡಲಾಗುತ್ತದೆ. ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಚಿಂತಾಮಣಿ ತಾಲ್ಲೂಕಿನ ಬನಹಳ್ಳಿ ಗ್ರಾಮದ ಬಿ.ನಂಜುಂಡಗೌಡ ಹಾಗೂ ರೈತ ಮಹಿಳಾ ಪ್ರಶಸ್ತಿಗೆ ಬೈರಪ್ಪನಹಳ್ಳಿ ಗ್ರಾಮದ ಗೌತಮಿ ಆಯ್ಕೆಯಾಗಿದ್ದಾರೆ.</p>.<p>ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿ, ಗೌರಿಬಿದನೂರು ತಾಲ್ಲೂಕು: ಎಂ.ಜಾಲಹಳ್ಳಿ ಗ್ರಾಮದ ಬಿ.ಸಿ.ಕಿರಣ್ಕುಮಾರ್, ಗೆದರೆ ಗ್ರಾಮದ ಗಾಯತ್ರಿ. ಗುಡಿಬಂಡೆ: ಬೀಚಗಾನಹಳ್ಳಿ ಗ್ರಾಮದ ಬಿ.ಆರ್.ವಿಜಯ್ ಕುಮಾರ್, ಓಬಗಾರನಹಳ್ಳಿ ಗ್ರಾಮದ ಪಿ. ದಿವ್ಯಾ. ಬಾಗೇಪಲ್ಲಿ: ಮುಮ್ಮಡಿವಾರಿಪಲ್ಲಿ ಗ್ರಾಮದ ಎಸ್. ಹರಿನಾಥ್ ರೆಡ್ಡಿ, ಗುಟ್ಟಮೀದಪಲ್ಲಿ ಗ್ರಾಮದ ಎಂ. ಮಾಲತಿ. ಶಿಡ್ಲಘಟ್ಟ: ಮಳಮಾಚನಹಳ್ಳಿ ಗ್ರಾಮದ ಎಂ.ಜೆ.ಪ್ರವೀಣ್ ಕುಮಾರ್, ಕಾಳಿನಾಯಕನಹಳ್ಳಿ ಗ್ರಾಮದ ಜೆ. ಭವಾನಿ. ಚಿಂತಾಮಣಿ: ನಿಮ್ಮಕಾಯಲಹಳ್ಳಿ ಗ್ರಾಮದ ಎನ್. ಶ್ರೀನಾಥ, ಕೆಂದನಹಳ್ಳಿ ಗ್ರಾಮದ ಕೆ.ಎಲ್. ಮನುಶ್ರೀ ಆಯ್ಕೆಯಾಗಿದ್ದಾರೆ.</p>.<p>ಚಿಕ್ಕಬಳ್ಳಾಪುರ: ನಕ್ಕನಹಳ್ಳಿ ಗ್ರಾಮದ ಎನ್.ನರೇಂದ್ರ, ಹೊಸಹಳ್ಳಿ ಗ್ರಾಮದ ಟಿ.ಎ. ವೇದಾವತಿ. ಮಂಚೇನಹಳ್ಳಿ: ಪುರ ಗ್ರಾಮದ ಪಿ.ಎ.ಚಂದ್ರಶೇಖರ್, ಕಾಮಗಾನಹಳ್ಳಿ ಗ್ರಾಮದ ನಾಗಮಣಿ. ಚೇಳೂರು: ಚೌಡಂಪಲ್ಲಿ ಗ್ರಾಮದ ಸಿ.ವಿಶ್ವನಾಥ, ವೆಂಕಟಾಪುರ ಗ್ರಾಮದ ಎಂ.ವಿ.ಅನಿತ ಅನಿತ ಆಯ್ಕೆಯಾಗಿದ್ದಾರೆ.</p>.<p>ವಿಜ್ಞಾನಿ ವಿಶ್ವನಾಥ್, ಕೆ.ಸಂಧ್ಯಾ, ಆರ್. ಪ್ರವೀಣಕುಮಾರ್, ಅಮೋಘವರ್ಷ ಚಿತ್ತರಗಿ, ತನ್ವೀರ್ ಅಹ್ಮದ್ ಹಾಗೂ ಡಾ. ಸೌಮ್ಯ ಹೀರೇಗೌಡರ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>