ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಾಗೇಪಲ್ಲಿ: 15 ವರ್ಷವಾದ್ರೂ ಮುಗಿಯದ ಚರಂಡಿ ಕಾಮಗಾರಿ

Published : 13 ಜೂನ್ 2025, 6:09 IST
Last Updated : 13 ಜೂನ್ 2025, 6:09 IST
ಫಾಲೋ ಮಾಡಿ
Comments
ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಚಿತ್ರಾವತಿ ಕೆಳಸೇತುವೆಗೆ ಕಲುಷಿತ ನೀರು ಹರಿಸಿರುವುದು
ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಚಿತ್ರಾವತಿ ಕೆಳಸೇತುವೆಗೆ ಕಲುಷಿತ ನೀರು ಹರಿಸಿರುವುದು
ಗುಂಡಿಗಳು ರಸ್ತೆ ಮಧ್ಯೆ ಕಾಲುವೆಯಂತೆ ಅಗೆಯಲಾಗಿದೆ. ವಾಹನಗಳಲ್ಲಿ ಸಂಚರಿಸಲು ಜನರು ನಡೆದಾಡಲು ತೊಂದರೆ ಆಗಿದೆ. ಅಗೆದ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿಲ್ಲ. ಪಟ್ಟಣದಲ್ಲಿನ ಒಳಚರಂಡಿ ಕಾಮಗಾರಿಗೆ ₹35 ಕೋಟಿ ಹೆಚ್ಚುವರಿ ಅನುದಾನ ನೀಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸ ಆಗಿಲ್ಲ 
ಕೆ.ಎ. ಶ್ರೀನಾಥ್ ಪುರಸಭೆ ಸದಸ್ಯ
ಗುಂಡಿಗಳು ರಸ್ತೆ ಮಧ್ಯೆ ಕಾಲುವೆಯಂತೆ ಅಗೆಯಲಾಗಿದೆ. ವಾಹನಗಳಲ್ಲಿ ಸಂಚರಿಸಲು ಜನರು ನಡೆದಾಡಲು ತೊಂದರೆ ಆಗಿದೆ. ಅಗೆದ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿಲ್ಲ. ಪಟ್ಟಣದಲ್ಲಿನ ಒಳಚರಂಡಿ ಕಾಮಗಾರಿಗೆ ₹35 ಕೋಟಿ ಹೆಚ್ಚುವರಿ ಅನುದಾನ ನೀಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸ ಆಗಿಲ್ಲ 
ಕೆ.ಎ. ಶ್ರೀನಾಥ್ ಪುರಸಭೆ ಸದಸ್ಯ
ದ್ವಿಚಕ್ರ ವಾಹನ ಸವಾರರು ಸರ್ಕಸ್ ಮಾಡುವಂತಾಗಿದೆ. ಮಹಿಳೆಯರು ಮಕ್ಕಳು ವೃದ್ಧರು ಸಂಚರಿಸಲು ಆಗುತ್ತಿಲ್ಲ. ಒಳಚರಂಡಿ ಕಾಮಗಾರಿ ನೆಪದಲ್ಲಿ ರಸ್ತೆಗಳು ಗುಂಡಿಗಳನ್ನು ಅಗೆದು ಜನರು ಸಂಚರಿಸದಂತೆ ಮಾಡಲಾಗಿದೆ. ಗುಂಡಿಗಳು ಮತ್ತು ರಸ್ತೆಗಳನ್ನು ಸಮರ್ಪಕವಾಗಿ ಮುಚ್ಚಿಲ್ಲ.
ರಾಜು ವಾಲ್ಮೀಕಿ ನಗರದ ನಿವಾಸಿ 
ಪಟ್ಟಣದ ಒಳಚರಂಡಿ ಕಾಮಗಾರಿಯನ್ನು 5 ಮಂದಿ ಗುತ್ತಿಗೆದಾರರು ಮಾಡಿದ್ದಾರೆ. ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಬಿಲ್ ಮಾಡಲಾಗಿದೆ. ಕೆಲವು ಗುತ್ತಿಗೆದಾರರು ಕಮಿಷನ್ ಪಡೆದು ಕೆಲಸ ಮಾಡಿಲ್ಲ. ಒಳಚರಂಡಿ ಮಂಡಲಿಯ ಅಧಿಕಾರಿಗಳು ಸಹ ಕಮಿಷನ್ ಪಡೆದು ಕೆಲಸ ಮಾಡಿಸಿಲ್ಲ
ಜಿ.ಕೃಷ್ಣಪ್ಪ ಪುರಸಭೆ ಮಾಜಿ ಸದಸ್ಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT