ಸೋಮವಾರ, 25 ಆಗಸ್ಟ್ 2025
×
ADVERTISEMENT
ADVERTISEMENT

ಗೌರಿಬಿದನೂರು: ಬಸ್‌ ತಂಗುದಾಣ ಭಾರೀ ಅಧ್ವಾನ

Published : 7 ಜುಲೈ 2025, 5:57 IST
Last Updated : 7 ಜುಲೈ 2025, 5:57 IST
ಫಾಲೋ ಮಾಡಿ
Comments
ತೊಂಡೇಬಾವಿ ತಂಗುದಾಣದ ಸ್ಥಿತಿ
ತೊಂಡೇಬಾವಿ ತಂಗುದಾಣದ ಸ್ಥಿತಿ
ತ್ಯಾಜ್ಯದ ಸ್ಥಳವಾಗಿದೆ
ತೊಂಡೇಬಾವಿ ಬಳಿ ನಿರ್ಮಿಸಿರುವ ತಂಗುದಾಣ ಕೇಂದ್ರ ಸ್ಥಾನದಿಂದ ದೂರದಲ್ಲಿದೆ. ಅಲ್ಲಿ ಯಾವುದೇ ಬಸ್ ನಿಲ್ಲಿಸುವುದಿಲ್ಲ. ಅಲ್ಲಿಗೆ ಯಾವುದೇ ಪ್ರಯಾಣಿಕರು ಹೋಗುವುದಿಲ್ಲ. ಈಗ ತ್ಯಾಜ್ಯ ಎಸೆಯುವ ಸ್ಥಳವಾಗಿದೆ. -ಸಂದೀಪ್ ತೊಂಡೇಬಾವಿ 
ಪಾಳು ಬೀಳುತ್ತಿವೆ
ಅಧಿಕಾರಿಗಳು ಬಹುತೇಕ ಕಡೆಗಳಲ್ಲಿ ಸರಿಯಾದ ಜಾಗದಲ್ಲಿ ತಂಗುದಾಣ ನಿರ್ಮಾಣ ಮಾಡಿಲ್ಲ. ಪ್ರಯಾಣಿಕರು ತಂಗುದಾಣದ ಕಡೆ ತಲೆ ಕೂಡ ಹಾಕುತ್ತಿಲ್ಲ. ಜನ ಓಡಾಡದ ಮತ್ತು ದೂರದಲ್ಲಿ ನಿರ್ಮಾಣ ಮಾಡಿರುವುದರಿಂದ ತಂಗುದಾಣಗಳು ಪಾಳು ಬೀಳುತ್ತಿವೆ-ಚಿಕ್ಕಣ್ಣ, ತೊಂಡೇಬಾವಿ
ನಿಲ್ದಾಣದಿಂದ ದೂರ
ಕೆಲವು ಗ್ರಾಮಗಳ‌ ಬಳಿ‌‌ ಬಸ್ ನಿಲ್ದಾಣದಿಂದ 150 ರಿಂದ 200 ಮೀ‌ಟರ್ ದೂರದಲ್ಲಿ ತಂಗುದಾಣ ನಿರ್ಮಿಸಲಾಗಿದೆ. ತಂಗುದಾಣಗಳು ಬಳಕೆಯಿಂದ ದೂರ ಉಳಿದಿರುವ ಕಾರಣ ಅವು ಕಸದ ತೊಟ್ಟಿಗಳಾಗಿವೆ. ದೂಮಪಾನ ಮತ್ತು‌ ಮದ್ಯಪಾನ ಮಾಡುವವರು ಇಲ್ಲಿ ಕಾಯಂ ಇರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT