ಶುಕ್ರವಾರ, 12 ಸೆಪ್ಟೆಂಬರ್ 2025
×
ADVERTISEMENT
ADVERTISEMENT

‘ದ್ರವ’ ಯೂರಿಯಾಕ್ಕೆ ಹೆಚ್ಚಿದ ಬೇಡಿಕೆ

ಹರಳು ಯೂರಿಯಾ ಅಭಾವ l ದ್ರವರೂಪದ ಯೂರಿಯಾ ಬಳಕೆಗೆ ರೈತರ ಒಲವು
ನರಸಿಂಹ ಮೂರ್ತಿ ಕೆ ಎನ್.
Published : 12 ಸೆಪ್ಟೆಂಬರ್ 2025, 6:25 IST
Last Updated : 12 ಸೆಪ್ಟೆಂಬರ್ 2025, 6:25 IST
ಫಾಲೋ ಮಾಡಿ
Comments
ಗೌರಿಬಿದನೂರು ತಾಲ್ಲೂಕಿನ ಮುದುಗೆರೆ ಗ್ರಾಮದ ಜಮೀನಿನಲ್ಲಿ ಡ್ರೋನ್ ಸಹಾಯದಿಂದ ದ್ರವ ರೂಪದ ಯೂರಿಯಾ ಸಿಂಪಡಣೆ
ಗೌರಿಬಿದನೂರು ತಾಲ್ಲೂಕಿನ ಮುದುಗೆರೆ ಗ್ರಾಮದ ಜಮೀನಿನಲ್ಲಿ ಡ್ರೋನ್ ಸಹಾಯದಿಂದ ದ್ರವ ರೂಪದ ಯೂರಿಯಾ ಸಿಂಪಡಣೆ
ದ್ರವರೂಪದ ನ್ಯಾನೊ ಯೂರಿಯಾ ಪರಿಸರ ಸ್ನೇಹಿ ಮತ್ತು ಇಳುವರಿಯಲ್ಲಿ ಗಣನೀಯ ಬೆಳವಣಿಗೆ ಕಂಡುಬರುತ್ತಿದೆ. ನ್ಯಾನೊ ಯೂರಿಯಾ ಬಳಕೆಯಿಂದ ರೈತರಿಗೆ ಪ್ರಯೋಜನ 
ಡಿ. ರಾಜೇಶ್ವರಿ ಕೃಷಿ ಸಹಾಯಕ ನಿರ್ದೇಶಕಿ
ನ್ಯಾನೊ ಯೂರಿಯಾವನ್ನು ನೇರವಾಗಿ ಗಿಡಗಳ ಮೇಲೆ ಸಿಂಪಡಣೆ ಮಾಡಲಾಗುತ್ತದೆ. ಇದರಿಂದ ಬೆಳೆಗಳ ಬೆಳವಣಿಗೆಗೆ ವೇಗ ನೀಡುತ್ತದೆ. ಹರಳು ಯೂರಿಯಾಕ್ಕಿಂತಲೂ ಹೆಚ್ಚು ಪರಿಣಾಮಕಾರಿ
ರಾಜಶೇಖರ್ ರೈತ ಮುದುಗೆರೆ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT