ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕಟೇಶ್, ತಿಮ್ಮಪಲ್ಲಿಯ ಶ್ರೀನಿವಾಸ್, ಘಂಟಂವಾರಪಲ್ಲಿಯ ಗಂಗಾಧರಪ್ಪ, ನಾರೇಮದ್ದೆಪಲ್ಲಿಯ ರಾಘು ಸೇರಿದಂತೆ ತಿಮ್ಮಪಲ್ಲಿ, ಘಂಟವಾರಪಲ್ಲಿ, ನಾರೇಮದ್ದೆಪಲ್ಲಿ, ರಾಚ್ಚೇರುವು, ತೊಳಪಲ್ಲಿ, ಮದ್ದೆಪಲ್ಲಿ, ಗೋರ್ತುಪಲ್ಲಿ, ಮುಸಿನಗಾನಪಲ್ಲಿ, ನಂಬರೆಡ್ಡಿಪಲ್ಲಿ, ಮಾಮಿಡಿಕಾಯಪಲ್ಲಿ, ಮಂಕಲಪಲ್ಲಿ ಸೇರಿದಂತೆ ವಿವಿಧ ಗ್ರಾಮಗಳ ಸುಮಾರು 30ಕ್ಕೂ ಅಧಿಕ ಮುಖಂಡರನ್ನು ಸಚಿವ ರವಿ ಅವರು ಪಕ್ಷಕ್ಕೆ ಬರಮಾಡಿಕೊಂಡರು.