ತಾಲ್ಲೂಕು ಪಂಚಾಯಿತಿ ಸದಸ್ಯ ಬಾಲಕೃಷ್ಣ, ಕೋಚಿಮುಲ್ ಮಾಜಿ ನಿರ್ದೇಶಕ ಸುಬ್ಬಾರೆಡ್ಡಿ, ಮುಖಂಡರಾದ ಕಲ್ಲಿನಾಯಕನಹಳ್ಳಿ ಗೋಪಿನಾಥ್, ಸುದರ್ಶನರೆಡ್ಡಿ, ನಾರಾಯಣಸ್ವಾಮಿ, ರಿಯಾಜ಼್, ಅಪ್ಪಿಗೌಡ, ನಂಜುಂಡಪ್ಪ, ಆನಂದ್, ಹರೀಶ್, ಶಿವಕುಮಾರ್, ಈಶ್ವರ್, ವೆಂಕಟೇಶ್, ಗಂಗಾಧರ್, ಶಂಕರ್, ಅಬೀಬ್, ರಾಮಕೃಷ್ಣಪ್ಪ, ಶ್ರೀಧರ್, ಪ್ರಕಾಶ್, ಶ್ರೀನಿವಾಸಗೌಡ, ರಮೇಶ್ ರೆಡ್ಡಿ, ಕಾಂತರಾಜು ಹಾಜರಿದ್ದರು.