ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಚೇಳೂರು: ನೀರಿಲ್ಲದೆ ಬರಡಾದ ಜಲಮೂಲ, ಮರುಭೂಮಿಯಂತಾದ ಕೆರೆ–ಕುಂಟೆ

ಸಿ.ಎಸ್. ವೆಂಕಟೇಶ್
Published : 15 ಮಾರ್ಚ್ 2024, 6:08 IST
Last Updated : 15 ಮಾರ್ಚ್ 2024, 6:08 IST
ಫಾಲೋ ಮಾಡಿ
Comments
ಚೇಳೂರು ಸಮೀಪದ ಬೈರಪ್ಪನಹಳ್ಳಿ ಗ್ರಾಮದ ಕೆರೆ ಬತ್ತಿ ಹೋಗಿರುವುದು
ಚೇಳೂರು ಸಮೀಪದ ಬೈರಪ್ಪನಹಳ್ಳಿ ಗ್ರಾಮದ ಕೆರೆ ಬತ್ತಿ ಹೋಗಿರುವುದು
ಜಾನುವಾರು ಕುಡಿಯುವ ನೀರಿನ ತೊಟ್ಟಿಗಳಲ್ಲಿ ನೀರಿಲ್ಲದೆ ಕಸ ಕಡ್ಡಿ ತುಂಬಿರುವುದು
ಜಾನುವಾರು ಕುಡಿಯುವ ನೀರಿನ ತೊಟ್ಟಿಗಳಲ್ಲಿ ನೀರಿಲ್ಲದೆ ಕಸ ಕಡ್ಡಿ ತುಂಬಿರುವುದು
ಚೇಳೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಲವಾರು ಕಡೆಗಳಲ್ಲಿ ಜಾನುವಾರು ಕುಡಿಯುವ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಆದರೆ ಹಲವು ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನೀರಿಲ್ಲದೆ ಒಣಗಿ ಕಸ ಕಡ್ಡಿ ತುಂಬುವ ತೊಟ್ಟಿಗಳಾಗಿವೆ. ಸಂಬಂಧಿಸಿದವರು ಕಣ್ಣು ಮುಚ್ಚಿ ಕುಳಿತುಕೊಳ್ಳದೆ ನೀರು ತುಂಬಿಸಿ ಜಾನುವಾರುಗಳ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು.
-ಪಿ.ಎನ್.ಆಂಜನೇಯರೆಡ್ಡಿ, ಬೈರಪ್ಪನಹಳ್ಳಿ
ಬೇಸಿಗೆಯಲ್ಲಿ ತಾಪಮಾನದ ಏರಿಕೆಗೆ ಅಕಾಲಿಕ ಮಳೆ ಸೇರಿದಂತೆ ನೂರಾರು ಕಾರಣಗಳಿವೆ. ಪ್ರಕೃತಿಯಲ್ಲಿ ಈ ಬದಲಾವಣೆಗಳಿಗೆ ಮಾನವನೇ ಸೂತ್ರಧಾರ. ಪರಿಸರ ಸಂರಕ್ಷಣೆ ಜಾಗೃತಿ ಮೂಡದ ಹೊರತು ಹವಾಮಾನ ವೈಪರೀತ್ಯ ನಿಯಂತ್ರಿಸಲು ಸಾಧ್ಯವಿಲ್ಲ.
-ಎಸ್.ವಿ.ಈಶ್ವರರೆಡ್ಡಿ, ಚೇಳೂರು
ಅಭಿವೃದ್ಧಿ ಹೆಸರಿನಲ್ಲಿ ಮರ ಕಡಿದು ನಾಶ ಮಾಡಲಾಗುತ್ತಿದೆ. ಹೀಗಾಗಿ ಮಳೆ ಅಭಾವ ಎದುರಾಗಿದೆ. ಸರ್ಕಾರ ಮನೆಗೊಂದು ಮರ ಊರಿಗೊಂದು ವನ ಯೋಜನೆ ರೂಪಿಸಬೇಕು
-ಸಂಪಂಗಿ ಶ್ರೀನಿವಾಸ್, ಚೇಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT