‘ಈ ಹಿಂದೆ ಶಿಕ್ಷಣ ಲೋಕೊಪಯೋಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅವೈಜ್ಞಾನಿಕವಾಗಿ ವಾಸ ಮಾಡಲು ಯೋಗ್ಯವಲ್ಲದ ರೀತಿಯಲ್ಲಿ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಕನಿಷ್ಠ ಸೌಲಭ್ಯಗಳು ಕಲ್ಪಿಸಿಲ್ಲ. ಸೌಲಭ್ಯಗಳನ್ನು ಕಲ್ಪಿಸಿದ್ದರೆ ಗ್ರಾಮೀಣ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಅನುಕೂಲ ಆಗುತ್ತಿತ್ತು. ಇದೀಗ ಶಿಕ್ಷಕರ ವಸತಿಗೃಹಗಳು ಅನೈತಿಕ ಚಟುವಟಿಕೆ ತಾಣ ಆಗಿವೆ’ ಎಂದು ಪ್ರಾಂತ ರೈತ ಸಂಘದ ತಾಲ್ಲೂಕು ಮುಖಂಡ ತೋಳ್ಳಪಲ್ಲಿ ವೆಂಕಟೇಶ್ ತಿಳಿಸಿದ್ದಾರೆ.