ಗಾಂಧಿ ಪಯಣ ರಂಗಯಾತ್ರೆಯಲ್ಲಿ ತೊಡಗಿಸಿಕೊಂಡಿರುವ ರಂಗಭೂಮಿ ಕಲಾವಿದರಾದ ಎಸ್.ಎಂ.ಮಹದೇವಸ್ವಾಮಿ (ನಂಜನಗೂಡು), ಪೂರ್ಣಿಮ ಗಬ್ಬೂರು (ಬೆಳಗಾವಿ), ಅಶ್ವಿನಿ ಪ್ರಸಾದ್ (ತುಮಕೂರು), ವಿದ್ಯಾರಾಣಿ (ಕೋಲಾರ ), ಸ್ವರೂಪ್( ಮೈಸೂರು), ನಂದೀಶ್ (ಚಾಮರಾಜನಗರ ), ಜಗದೀಶ್ ಕಟ್ಟಿಮನಿ (ಹಾವೇರಿ ), ರಂಜೀತ್ ಕುಮಾರ್ ( ಚಿಕ್ಕಮಗಳೂರು), ಎಂ.ವೆಂಕಟೇಶ್ (ಮೈಸೂರು ), ಲಕ್ಷ್ಮಣ್ ರೊಟ್ಟಿ (ಹಾವೇರಿ ), ಸುಮನ್ ಹಿಮ್ಮಡಿ (ಬೆಳಗಾವಿ ), ಮಂಜುನಾಥ ಕಠಾರಿ (ಬೆಳಗಾವಿ ), ಬಿ.ಕೆ.ಮಹಾಬಲೇಶ್ವರ್ (ಶಿವಮೊಗ್ಗ ), ಎಂ.ಗಣೇಶ್ (ಹೆಗ್ಗೋಡು ಸಾಗರ ), ಆರ್.ದಿಲೀಪ್ ಕುಮಾರ್ (ಚಿಕ್ಕಬಳ್ಳಾಪುರ) ಅವರು ತಮ್ಮ ಮನೋಜ್ಞ ಅಭಿನಯದ ಮೂಲಕ ವಿದ್ಯಾರ್ಥಿಗಳಿಗೆ ಗಾಂಧೀಜಿ ಅವರ ಬದುಕಿನ ದರ್ಶನ ಮಾಡಿಸಿದರು.