ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಆಲ್ದೂರು | ಅಧಿಕ ಮಳೆ: ಸಂಕಷ್ಟದಲ್ಲಿ ಕಾಫಿ ಬೆಳೆಗಾರರು

ಕೊಳೆ ರೋಗದ ಆತಂಕದಲ್ಲಿ ಅರೇಬಿಕ, ರೋಬಸ್ಟ ಕಾಫಿ ಬೆಳೆ: ಸರ್ಕಾರದ ನೆರವಿಗಾಗಿ ಮನವಿ
Published : 5 ಸೆಪ್ಟೆಂಬರ್ 2025, 4:41 IST
Last Updated : 5 ಸೆಪ್ಟೆಂಬರ್ 2025, 4:41 IST
ಫಾಲೋ ಮಾಡಿ
Comments
ಅತಿಯಾದ ತೇವಾಂಶದಿಂದ ನೆಲಕಚ್ಚಿರುವ ಕಾಳು ಮೆಣಸು ಬೀಳುಗಳು

ಅತಿಯಾದ ತೇವಾಂಶದಿಂದ ನೆಲಕಚ್ಚಿರುವ ಕಾಳು ಮೆಣಸು ಬೀಳುಗಳು

ಕೊಳೆ ರೋಗದಿಂದ ದುರ್ಬಲವಾಗಿರುವ ಕಾಫಿ ಗಿಡ

ಕೊಳೆ ರೋಗದಿಂದ ದುರ್ಬಲವಾಗಿರುವ ಕಾಫಿ ಗಿಡ

ಜಂಟಿ ಸರ್ವೆ ಬಳಿಕ ಪರಿಹಾರಕ್ಕೆ ಮನವಿ
ಮಳೆ ಈ ಬಾರಿ ಹೆಚ್ಚಿನ ಸಂಖ್ಯೆಯ ದಿನಗಳಲ್ಲಿ ಅಧಿಕ ಪ್ರಮಾಣದಲ್ಲಿ ಬಂದಿದ್ದು, ನೂರು ದಿನಗಳ ಕಾಲ ನಿರಂತರವಾಗಿ ಸುರಿದಿದೆ. ಎಲ್ಲಾ ಭಾಗಗಳಲ್ಲೂ ಶೀತ ವಾತಾವರಣ ಅಧಿಕವಾಗಿದ್ದು, ತೇವಾಂಶದ ಅನುಪಾತದ ಪ್ರಮಾಣ ಹೆಚ್ಚಾಗಿದೆ. ಕಾಫಿ ಮಂಡಳಿಯಿಂದ ಪೂರ್ವಭಾವಿಯಾಗಿ ನಷ್ಟ ಪ್ರಮಾಣದ ಸರ್ವೆಯನ್ನು ಮಾಡಲಾಗಿದ್ದು, ಸಪ್ಟೆಂಬರ್ ತಿಂಗಳು ಆಗಿರುವುದರಿಂದ ಪ್ರಸ್ತುತ ಅಂತಿಮ ಸರ್ವೆಯನ್ನು ಕಂದಾಯ ಮತ್ತು ಕಾಫಿ ಮಂಡಳಿ ಜಂಟಿಯಾಗಿ ವರದಿ ಸಿದ್ಧಪಡಿಸಿ ನಷ್ಟ ಪರಿಹಾರಕ್ಕಾಗಿ ರಾಷ್ಟ್ರೀಯ ವಿಪತ್ತು ಯೋಜನೆಯ ಅನುದಾನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕೇಂದ್ರ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಎಂ.ಜೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT