ಚಿಕ್ಕಮಗಳೂರಿನಲ್ಲಿ ಗೌರಮ್ಮ ಮೂರ್ತಿಗೆ ಅಂತಿಮ ರೂಪ ನೀಡಿದ ಕಲಾವಿದೆಯರು
ಕೊಪ್ಪದ ಪೌರ ಗಣೇಶೋತ್ಸವ ಸಮಿತಿ 51ನೇ ವರ್ಷದಲ್ಲಿ ಪ್ರತಿಷ್ಠಾಪನೆಗೆ ಸಿದ್ದತೆ ಹಂತದಲ್ಲಿರುವ ಸರ್ಪವೇರಿ ಕುಳಿತ ಗಣೇಶ
ಚಿಕ್ಕಮಗಳೂರಿನ ಕುಂಬಾರ ಬೀದಯಲ್ಲಿ ಗಣಪತಿ ಮೂರ್ತಿಗೆ ಅಂತಿಮ ರೂಪ ನೀಡಿದ ಕಲಾವಿದರು
ನರಸಿಂಹರಾಜಪುರದಲ್ಲಿ ಗಣೇಶ ಮೂರ್ತಿ ತಯಾರಿಕೆ ಅಂತಿಮ ಹಂತದಲ್ಲಿರುವ ಕಲಾವಿದರು
ಬೀರೂರಿನ ಕಲಾವಿದ ಮಲ್ಲಿಕಾರ್ಜುನ ಅರ್ಧನಾರೀಶ್ವರ ಗಣಪತಿಗೆ ಸ್ಪರ್ಶ ನೀಡುತ್ತಿರುವುದು
ಗಣಪತಿ ಉತ್ಸವಕ್ಕೆ ಗ್ರಾಮೀಣ ಭಾಗದಲ್ಲೂ ಕರೆಯೋಲೆ ನೀಡುತ್ತಿರುವ ಸಮಿತಿ ಪದಾಧಿಕಾರಿಗಳು