ಪಿಳ್ಳೇನಹಳ್ಳಿ ಗ್ರಾಮಸ್ಥರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸ್ವಾಮೀಜಿ, ಕೊರೊನಾ ನಿಯಂತ್ರಣಕ್ಕೆ 20 ದಿನ ಲಾಕ್ಡೌನ್ ಮಾಡಿದರೆ ಅನುಕೂಲವಾಗುತ್ತದೆ ಎಂದು ಸೂಚಿಸಿದರು. ಸ್ವಾಮೀಜಿ ಸಲಹೆಗೆ ಪೂರಕವಾಗಿ ಮುಖಂಡರಾದ ಟಿ.ಕೆ.ರುದ್ರಪ್ಪ, ಲೋಕೇಶ್, ಕಲ್ಮರುಡಪ್ಪ, ರಮೇಶ್, ರತ್ನಾಕರ್, ಓಂಕಾರಪ್ಪ, ರವಿ ಮುಂತಾದವರು ಗ್ರಾಮಸ್ಥರೊಂದಿಗೆ ಸಭೆ ಸೇರಿ, 20 ದಿನಗಳ ಲಾಕ್ ಡೌನ್ಗೆ ನಿರ್ಧರಿಸಿದ್ದಾರೆ.