‘75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿದ್ದೇವೆ. ಸ್ವಾತಂತ್ರ್ಯದ ಎಲ್ಲ ಫಲಗಳನ್ನು ನಗರಗಳು ಮತ್ತು ಅಲ್ಲಿನ ಕೈಗಾರಿಕೆಗಳು ಪಡೆದುಕೊಂಡು ಅನುಭವಿಸಿ ರಾಕ್ಷಸಾಕಾರ ಪಡೆದುಕೊಳ್ಳುತ್ತಿವೆ. ಬುದ್ಧ, ಬಸವ, ಕನಕ, ಅಕ್ಕನಂಥ ಧೀಮಂತರು ಬಾಳಿ ಬದುಕಿದ ನಾಡಿನ ಜನ ಭಿಕ್ಷುಕರಾಗುತ್ತಿದ್ದಾರೆ. ಪವಿತ್ರ ವಸ್ತ್ರ ಅಭಿಯಾನದ ಮೂಲಕ ಗ್ರಾಮೀಣ ಉತ್ಪನ್ನಗ
ಳನ್ನು ಮುನ್ನೆಲೆಗೆ ತರುವ ಕೆಲಸವನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾಡುತ್ತಿರುವುದು ಅರ್ಥಪೂರ್ಣ’ ಎಂದು ಶ್ಲಾಘಿಸಿದರು.