‘ನಗರ ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ 1994ರಿಂದ ಈವರೆಗೆ 30 ಸಾವಿರಕ್ಕೂ ಅಧಿಕ ಬಡ ಕುಟುಂಬಕ್ಕೆ ಆಶ್ರಯ ಮನೆ ನೀಡಿದ್ದೇನೆ. 12 ಸಾವಿರ ಕುಟುಂಬಕ್ಕೆ ಆಶ್ರಯ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಆಶ್ರಯ ಮನೆಗೆ ಫಲಾನುಭವಿಗಳು ಯಾರಿಗೆ, ಏಕೆ ಹಣ ನೀಡಿದ್ದಾರೆ ತಿಳಿಯದು. ನೀವು ಯಾರಿಗೆ ಹಣ ನೀಡಿದ್ದೀರಿ ಅವರ ಜುಟ್ಟು ಹಿಡಿದು ಪ್ರಶ್ನಿಸಿ’ ಎಂದರು.