ಬಂಗಾರದ ಬೆಲೆ ಗಗನಕ್ಕೇರಿದ್ದು, ಬಡವರು, ಮಧ್ಯಮ ವರ್ಗದವರು ಮದುವೆಗೆ ತಾಳಿ ಖರೀದಿಸುವುದೂ ಕಷ್ಟವಾಗಿದೆ. ಆದ್ದರಿಂದ ಸಾಮೂಹಿಕ ವಿವಾಹ ಏರ್ಪಡಿಸಿ ಬಂಗಾರದ ತಾಳಿ ಬದಲಿಗೆ ಅರಿಶಿಣ ಕೊಂಬನ್ನು ಕಟ್ಟಿಸಿ ಎಂದು ಭಕ್ತರು ಕೋರುತ್ತಿದ್ದಾರೆ.
-ಈಶ್ವರಾನಂದ ಪುರಿ ಸ್ವಾಮೀಜಿ, ಕನಕ ಗುರುಪೀಠ, ಕೆಲ್ಲೋಡು
14 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಮಾಡಿರುವುದರಿಂದ ಕಂಗೊಳಿಸುತ್ತಿರುವ ಕಲ್ಯಾಣಿ.