ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಮೊಳಕಾಲ್ಮುರು | ಬಿತ್ತನೆ ನಂತರ ಮಳೆ ಮಾಯ: ಆತಂಕದಲ್ಲಿ ಶೇಂಗಾ ಬೆಳೆಗಾರರು

Published : 17 ಆಗಸ್ಟ್ 2023, 7:34 IST
Last Updated : 17 ಆಗಸ್ಟ್ 2023, 7:34 IST
ಫಾಲೋ ಮಾಡಿ
Comments
ವಿ.ಸಿ. ಉಮೇಶ್
ವಿ.ಸಿ. ಉಮೇಶ್
ಹನುಮಂತಪ್ಪ
ಹನುಮಂತಪ್ಪ
ಎರಡು ಎಕರೆಯಲ್ಲಿ ಶೇಂಗಾ ಬಿತ್ತನೆ ಮಾಡಿದ್ದು ಬಿತ್ತನೆ ನಂತರ ಒಮ್ಮೆಯೂ ಮಳೆ ಬಂದಿಲ್ಲ. ತಕ್ಷಣ ಮಳೆ ಬಾರದಿದ್ದಲ್ಲಿ ಬೆಳೆ ಆಸೆ ಕೈ ಬಿಡಬೇಕಾಗುತ್ತದೆ.
ಹನುಮಂತಪ್ಪ ರೈತ ರಾಯಾಪುರ
ಈ ವರ್ಷ 11584 ರೈತರು ಫಸಲ್ ಬಿಮಾ ವಿಮೆ ಮಾಡಿಸಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ 3 ಸಾವಿರಕ್ಕೂ ಹೆಚ್ಚು ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ.
ವಿ.ಸಿ. ಉಮೇಶ್ ಕೃಷಿ ತಾಲ್ಲೂಕು ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT