ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಚಿತ್ರದುರ್ಗ: ಬೇಸಿಗೆ ಆರಂಭದಲ್ಲೇ ಅಗ್ನಿಶಾಮಕ ಠಾಣೆಗೆ ‘ವಾಹನಾಘಾತ’

ತ್ವರಿತ ಕಾರ್ಯಾಚರಣೆಗೆ ಎದುರಾದ ಸಮಸ್ಯೆ ; ಮಾರ್ಚ್‌ 3ರಿಂದ ಪರಿಸ್ಥಿತಿ ಗಂಭೀರ
Published : 24 ಫೆಬ್ರುವರಿ 2025, 8:15 IST
Last Updated : 24 ಫೆಬ್ರುವರಿ 2025, 8:15 IST
ಫಾಲೋ ಮಾಡಿ
Comments
ನಾಯಕನಹಟ್ಟಿಯ ಕಾವಲುಬಸವೇಶ್ವರ ನಗರ ಸಮೀಪದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಕಾಯ್ದಿರಿಸಿರುವ ಜಾಗ
ನಾಯಕನಹಟ್ಟಿಯ ಕಾವಲುಬಸವೇಶ್ವರ ನಗರ ಸಮೀಪದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಕಾಯ್ದಿರಿಸಿರುವ ಜಾಗ
ಜಿಲ್ಲೆಯಲ್ಲಿ ಜಲ ವಾಹನದ ಕೊರತೆ ನಡುವೆಯೂ ಅವಘಡ ತಪ್ಪಿಸಲು ನಮ್ಮ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅಗತ್ಯ ವಾಹನದ ಸೌಲಭ್ಯ ಕಲ್ಪಿಸಬೇಕಿದೆ. ಹಿರಿಯೂರಿಗೆ ಸದ್ಯ ದಾವಣಗೆರೆಯಿಂದ ಎರವಲು ಸೇವೆ ಕೇಳಿದ್ದೇವೆ
ಸೋಮಶೇಖರ್‌ ವಿ.ಅಗಡಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ
ಜಿಲ್ಲೆಯ ಗಡಿಭಾಗದಲ್ಲಿರುವ ಧರ್ಮಪುರದಲ್ಲಿ ಅಗ್ನಿಶಾಮಕ ಠಾಣೆ ತೆರೆಯಬೇಕೆಂಬ ಉದ್ದೇಶದಿಂದ ಸ್ಥಳ ಪರಿಶೀಲಿಸಿ ಅಂತಿಮಗೊಳಿಸಲಾಗಿದೆ. ಸರ್ಕಾರದಿಂದ ಅನುದಾನ ಮಂಜೂರಾದ ಕೂಡಲೇ ಠಾಣೆ ನಿರ್ಮಾಣವಾಗಲಿದೆ
ಪಿ.ಎಸ್‌. ಜಯರಾಮಯ್ಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಮೈಸೂರು ವಿಭಾಗ
ಧರ್ಮಪುರದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸುವ ಮೂಲಕ ಆಗುತ್ತಿರುವ ನಷ್ಟ ತಪ್ಪಿಸಬೇಕು. ಹಿರಿಯೂರಿನಿಂದ ವಾಹನ ಬರಲು ವಿಳಂಬವಾಗಿ ಬೆಂಕಿ ಅವಘಡಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ
ಜ.ರಾಮಚಂದ್ರ ಅರಳೀಕೆರೆ
ಶ್ರೀರಾಂಪುರ ಹೋಬಳಿಗೂ ಒಂದು ಅಗ್ನಿಶಾಮಕ ವಾಹನ ತುರ್ತಾಗಿ ಬೇಕಿದೆ. ಬೇಸಿಗೆಯಲ್ಲಿ ಹೆಚ್ಚುವರಿ ವಾಹನಗಳ ಅವಶ್ಯಕತೆಯಿದೆ. ಅವಘಡ ನಡೆದಿರುವ ಸ್ಥಳಕ್ಕೆ ವಾಹನ ಬರುವಷ್ಟರಲ್ಲಿ ಅಪಾರ ನಷ್ಟವಾಗಿರುತ್ತದೆ
ಪಿ.ಶಶಿಕುಮಾರ್‌ ಶಿವನೇಕಟ್ಟೆ
ಬೆಂಕಿ ಅವಘಡಗಳು
(ಜ.1 ರಿಂದ ಫೆ.21 ) ತಾಲ್ಲೂಕು; ಪ್ರಕರಣ ಚಿತ್ರದುರ್ಗ; 110 ಚಳ್ಳಕೆರೆ; 62 ಹಿರಿಯೂರು; 118 ಹೊಸದುರ್ಗ; 85 ಹೊಳಲ್ಕೆರೆ; 63 ಮೊಳಕಾಲ್ಮುರು; 36 ಒಟ್ಟು; 474 (ಮಾಹಿತಿ–ಜಿಲ್ಲಾ ಅಗ್ನಿಶಾಮಕ ಠಾಣೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT