ಬುಧವಾರ, 30 ಜುಲೈ 2025
×
ADVERTISEMENT
ADVERTISEMENT

ಚಿತ್ರದುರ್ಗ: ಹೆಸರಿಗೆ ಕ್ರೀಡಾಂಗಣ.. ಇಲ್ಲ ಯಾವುದೇ ಅಂಕಣ..!

ಹಿರಿಯೂರು: ಮಳೆಗಾಲದಲ್ಲಿ ಹುಲ್ಲುಗಾವಲು; ಬೇಸಿಗೆಯಲ್ಲಿ ಬರಡು ಭೂಮಿ
Published : 27 ಜುಲೈ 2025, 5:11 IST
Last Updated : 27 ಜುಲೈ 2025, 5:11 IST
ಫಾಲೋ ಮಾಡಿ
Comments
ಹಿರಿಯೂರಿನಲ್ಲಿ ಭೂಮಿ ನೆನೆಯುವಷ್ಟು ಮಳೆಯಾಗದ ಕಾರಣ ತಾಲ್ಲೂಕು ಕ್ರೀಡಾಂಗಣದಲ್ಲಿನ ಪಥಸಂಚಲನದ ಅಂಕಣದಲ್ಲಿ ಮಣ್ಣು–ಒಣಗಿದ ಹುಲ್ಲು ಕಾಣುತ್ತಿರುವುದು.
ಹಿರಿಯೂರಿನಲ್ಲಿ ಭೂಮಿ ನೆನೆಯುವಷ್ಟು ಮಳೆಯಾಗದ ಕಾರಣ ತಾಲ್ಲೂಕು ಕ್ರೀಡಾಂಗಣದಲ್ಲಿನ ಪಥಸಂಚಲನದ ಅಂಕಣದಲ್ಲಿ ಮಣ್ಣು–ಒಣಗಿದ ಹುಲ್ಲು ಕಾಣುತ್ತಿರುವುದು.
ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ತಾಲ್ಲೂಕು ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಕ್ರೀಡೆಗಳಿಗೆ ಅಗತ್ಯವಿರುವ ಅಂಕಣಗಳನ್ನು ನಿರ್ಮಿಸಲು ಅಂದಾಜು ಪಟ್ಟಿ ಸಿದ್ಧಪಡಿಸಲು ಸೂಚಿಸಿದ್ದಾರೆ. ಯುವ ಸಬಲೀಕರಣ ಇಲಾಖೆಯಿಂದ ಅನುದಾನ ಬರಲಿದ್ದು ಶೀಘ್ರವೇ ಅಂಕಣ ನಿರ್ಮಿಸುತ್ತೇವೆ. ಚಾವಣಿ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿಯಿಂದ ನಿರ್ವಹಿಸಲಾಗಿದೆ. ಸೋರುತ್ತಿದ್ದರೆ ಅದನ್ನು ಅವರೇ ಸರಿಪಡಿಸಬೇಕಾಗುತ್ತದೆ.
– ವಿನಯ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಭೂಸೇನಾ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT