ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT
ADVERTISEMENT

ಹಿರಿಯೂರು | ನಿರ್ಮಾಣವಾಗದ ಸೇತುವೆ; ‘ಸಂಚಾರ’ದ ಸಮಸ್ಯೆ

ವಾಣಿವಿಲಾಸ ಜಲಾಶಯದ ಕೋಡಿ ಹರಿಯುವ ಜಾಗ; ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗುವ ಭೀತಿಯಲ್ಲಿ ಸ್ಥಳೀಯರು
Published : 21 ಅಕ್ಟೋಬರ್ 2025, 6:17 IST
Last Updated : 21 ಅಕ್ಟೋಬರ್ 2025, 6:17 IST
ಫಾಲೋ ಮಾಡಿ
Comments
ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡು ವಾಣಿವಿಲಾಸಪುರ ಗ್ರಾಮದ ಕಡೆ ಹೋಗುವ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ಕೋಡಿಯ ಕೆಳಭಾಗದಲ್ಲಿಯೂ ಸೇತುವೆ ನಿರ್ಮಿಸಲು ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ
ಡಿ. ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವ
ADVERTISEMENT
ADVERTISEMENT
ADVERTISEMENT