ಹೊಸದುರ್ಗದ ಎಪಿಎಂಸಿ ಆವರಣದಲ್ಲಿನ ಶ್ರಮಿಕ ಭವನವು ಸ್ವಚ್ಛತೆಯಿಲ್ಲದೆ ನಲುಗುತ್ತಿದೆ
ಹೊಸದುರ್ಗ ಎಪಿಎಂಸಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶೌಚಾಲಯವು ಉದ್ಘಾಟನೆಯಾಗದಿರುವ ಕಾರಣಕ್ಕೆ ಬಳಕೆಯಾಗುತ್ತಿಲ್ಲ
ಹೊಸದುರ್ಗದ ಎಪಿಎಂಸಿ ಆವರಣದಲ್ಲಿನ ಮಳಿಗೆ ಎದುರಿಗೆ ರೈತರೊಬ್ಬರು ಮಲಗಿರುವುದು

ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸಿ ರೈತ ಭವನ ನಿರ್ಮಿಸಲಾಗಿದೆ. ನಿರ್ವಹಣೆ ಕೊರತೆಯಿಂದ ನಿರ್ಮಾಣದ ಉದ್ದೇಶ ಈಡೇರಿಲ್ಲ
-ಕೆ.ಸಿ ಮಹೇಶ್ವರಪ್ಪ ಕೊರಟಿಕೆರೆ