ಗುರುವಾರ, 11 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಚಿತ್ರದುರ್ಗ | ವೈದ್ಯಕೀಯ ಶಿಕ್ಷಣ ಇಲಾಖೆಗೆ ಕಟ್ಟಡ ಹಸ್ತಾಂತರ

ಸಚಿವರಾದ ಡಿ.ಸುಧಾಕರ್‌, ಕೃಷ್ಣಭೈರೇಗೌಡ ನೇತೃತ್ವದಲ್ಲಿ ಅಧಿಕಾರಿಗಳ ಸಭೆ, ಚರ್ಚೆ
Published : 11 ಸೆಪ್ಟೆಂಬರ್ 2025, 5:58 IST
Last Updated : 11 ಸೆಪ್ಟೆಂಬರ್ 2025, 5:58 IST
ಫಾಲೋ ಮಾಡಿ
Comments
ಡಾ.ಆಕಾಶ್‌ ಸಲಹೆ ಸೂಚನೆ
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್‌.ಆಕಾಶ್‌ ವೈದ್ಯರೇ ಆಗಿರುವುದು ವೈದ್ಯಕೀಯ ಕಾಲೇಜು ಸ್ಥಳಾಂತರಕ್ಕೆ ಅನುಕೂಲವಾಗಲಿದೆ. ವೈದ್ಯಕೀಯ ಕಾಲೇಜಿಗೆ ಬೇಕಾದ ಅವಶ್ಯಕತೆಗಳು ಕಾಲೇಜು ಸ್ಥಳಾಂತರದ ನೀತಿ ನಿಯಮಗಳು ಅವರಿಗೆ ಗೊತ್ತಿವೆ. ಅವರು ಸಲಹೆ ಸೂಚನೆ ನೀಡಲಿದ್ದು ಚಟುವಟಿಕೆಗಳು ವೇಗವಾಗಿ ನಡೆಯಲು ಸಹಾಯಕವಾಗಲಿದೆ. ಈ ವೇಳೆಯಲ್ಲಿ ಅವರು ನಮ್ಮ ಜಿಲ್ಲೆಗೆ ಬಂದಿರುವುದು ಒಳ್ಳೆಯದೇ ಆಯಿತು’ ಎಂದು ಸಚಿವ ಡಿ.ಸುಧಾಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT