ಮಂಗಳವಾರ, 30 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮುರುಘಾ ಮಠದಲ್ಲಿ ಯುವಜನೋತ್ಸವ | ಯುವಜನ ಆಲಸ್ಯ ತೊರೆಯಲಿ: ರವಿ ಡಿ.ಚನ್ನಣ್ಣವರ್‌

Published : 30 ಸೆಪ್ಟೆಂಬರ್ 2025, 5:20 IST
Last Updated : 30 ಸೆಪ್ಟೆಂಬರ್ 2025, 5:20 IST
ಫಾಲೋ ಮಾಡಿ
Comments
ಯುವಜನೋತ್ಸವದಲ್ಲಿ ನೃತ್ಯ ರೂಪಕ ಪ್ರದರ್ಶನ
ಯುವಜನೋತ್ಸವದಲ್ಲಿ ನೃತ್ಯ ರೂಪಕ ಪ್ರದರ್ಶನ
ಮುರುಘಾ ಮಠದಲ್ಲಿ ಸಹಜ ಶಿವಯೋಗ ಪ್ರಾತ್ಯಕ್ಷಿಕೆ
ಮುರುಘಾ ಮಠದಲ್ಲಿ ಸಹಜ ಶಿವಯೋಗ ಪ್ರಾತ್ಯಕ್ಷಿಕೆ
ಇಂದು ರಾವಣರು ನಮ್ಮ ಸುತ್ತಮುತ್ತಲಿದ್ದಾರೆ. ಅಂತಹವರ ಬಗ್ಗೆ ಸದಾ ಎಚ್ಚರದಿಂದ ಇರಬೇಕು. ನಮ್ಮನ್ನು ಕಾಲಿನಿಂದ ಒದೆಯುವ ಜನರಿಗೆ ಶಿಕ್ಷಣ ಎಂಬ ಆಯುಧದಿಂದ ಉತ್ತರ ನೀಡಬೇಕು. ಎಲ್ಲರಲ್ಲಿಯೂ ಅಶ್ವಮೇಧಯಾಗದ ಕುದುರೆ ಹೊರಡಬೇಕು.
ರವಿ ಡಿ.ಚನ್ನಣ್ಣವರ್‌ ಡಿಐಜಿ
ವ್ಯವಸ್ಥೆಯ ಸಂಚಿಗೆ ಯಾರು ಬಲಿಯಾಗಬಾರದು. ಆತ್ಮವಿಶ್ವಾಸ ಆತ್ಮಬಲ ಆತ್ಮವಿಕಾಸ ಆತ್ಮದ ಅಭಿವೃದ್ಧಿ ಬದುಕಿನ ಗುರಿಯಾಗಬೇಕು. ನಮ್ಮ ಕಾಯಕವೇ ನಮಗೆ ನಾಯಕನಾಗಬೇಕು. ಯುವಕರು ಬದಲಾದರೆ ವ್ಯವಸ್ಥೆ ಬದಲಾಗುತ್ತದೆ.
ಶಂಭು ಹೆಗಡಾಳ್‌ ಪ್ರಾಧ್ಯಾಪಕ ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT