ಇಂದು ರಾವಣರು ನಮ್ಮ ಸುತ್ತಮುತ್ತಲಿದ್ದಾರೆ. ಅಂತಹವರ ಬಗ್ಗೆ ಸದಾ ಎಚ್ಚರದಿಂದ ಇರಬೇಕು. ನಮ್ಮನ್ನು ಕಾಲಿನಿಂದ ಒದೆಯುವ ಜನರಿಗೆ ಶಿಕ್ಷಣ ಎಂಬ ಆಯುಧದಿಂದ ಉತ್ತರ ನೀಡಬೇಕು. ಎಲ್ಲರಲ್ಲಿಯೂ ಅಶ್ವಮೇಧಯಾಗದ ಕುದುರೆ ಹೊರಡಬೇಕು.
ರವಿ ಡಿ.ಚನ್ನಣ್ಣವರ್ ಡಿಐಜಿ
ವ್ಯವಸ್ಥೆಯ ಸಂಚಿಗೆ ಯಾರು ಬಲಿಯಾಗಬಾರದು. ಆತ್ಮವಿಶ್ವಾಸ ಆತ್ಮಬಲ ಆತ್ಮವಿಕಾಸ ಆತ್ಮದ ಅಭಿವೃದ್ಧಿ ಬದುಕಿನ ಗುರಿಯಾಗಬೇಕು. ನಮ್ಮ ಕಾಯಕವೇ ನಮಗೆ ನಾಯಕನಾಗಬೇಕು. ಯುವಕರು ಬದಲಾದರೆ ವ್ಯವಸ್ಥೆ ಬದಲಾಗುತ್ತದೆ.