ಸೋಮವಾರ, 1 ಡಿಸೆಂಬರ್ 2025
×
ADVERTISEMENT
ADVERTISEMENT

ಚಿತ್ರದುರ್ಗ | ಇಲ್ಲದ ಸ್ಕೈವಾಕ್‌; ಹೆದ್ದಾರಿ ದಾಟುವವರಿಗೆ ಅಪಾಯ

ಕಾಂಪೌಂಡ್‌ ಹಾರುತ್ತಿರುವ ವಿದ್ಯಾರ್ಥಿಗಳು; ಜನರ ಕಷ್ಟ ಕೇಳದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು
Published : 1 ಡಿಸೆಂಬರ್ 2025, 7:26 IST
Last Updated : 1 ಡಿಸೆಂಬರ್ 2025, 7:26 IST
ಫಾಲೋ ಮಾಡಿ
Comments
ಆಟೊವೊಂದು ಕಬ್ಬಿಣದ ಬೇಲಿಯ ಬದಿಯಲ್ಲೇ ವಿದ್ಯಾರ್ಥಿಗಳನ್ನು ಇಳಿಸುತ್ತಿರುವುದು
ಆಟೊವೊಂದು ಕಬ್ಬಿಣದ ಬೇಲಿಯ ಬದಿಯಲ್ಲೇ ವಿದ್ಯಾರ್ಥಿಗಳನ್ನು ಇಳಿಸುತ್ತಿರುವುದು
ಬೇಲಿಗೆ ತೇಪೆ ಹಾಕಿದ್ದರೂ ಗೋಡೆಯನ್ನೇ ಮೆಟ್ಟಿಲು ಮಾಡಿಕೊಂಡಿರುವುದು
ಬೇಲಿಗೆ ತೇಪೆ ಹಾಕಿದ್ದರೂ ಗೋಡೆಯನ್ನೇ ಮೆಟ್ಟಿಲು ಮಾಡಿಕೊಂಡಿರುವುದು
ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಸ್ಕೈವಾಕ್‌ ನಿರ್ಮಾಣದ ಬಗ್ಗೆ ಚರ್ಚಿಸಲಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಕೈವಾಕ್‌ ನಿರ್ಮಿಸಲಿದ್ದಾರೆ. ಅಲ್ಲಿಯವರೆಗೆ ಯಾರೂ ಹೆದ್ದಾರಿ ದಾಟಬಾರದು
ರಂಜಿತ್‌ ಕುಮಾರ್‌ ಬಂಡಾರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT