ಮಂಗಳವಾರ, 3 ಮಾರ್ಚ್ 2026
×
ADVERTISEMENT

ಮೊಳಕಾಲ್ಮುರು: ಅಪಘಾತ ವಲಯಗಳಾದ ಅಂಡರ್‌ಪಾಸ್‌ಗಳು

ಅವೈಜ್ಞಾನಿಕ ನಿರ್ಮಾಣ ಆರೋಪ, ಜೀವ ಭಯದಲ್ಲಿ ಪ್ರಯಾಣ
Published : 27 ಆಗಸ್ಟ್ 2024, 5:24 IST
Last Updated : 27 ಆಗಸ್ಟ್ 2024, 5:24 IST
ADVERTISEMENT
ಫಾಲೋ ಮಾಡಿ
Comments
ಬಿ.ಜಿ. ಕೆರೆಯಿಂದ ಮೊಳಕಾಲ್ಮುರುವರೆಗೆ ಅಗತ್ಯವಿರುವ ಕಡೆಗಳಲ್ಲಿ ಹಂಪ್ಸ್‌ ನಿರ್ಮಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಅಧಿಕಾರಿಗಳನ್ನೂ ಸ್ಥಳಕ್ಕೆ ಕರೆದುಕೊಂಡು ಹೋಗಿ ಸಮಸ್ಯೆ ಮನವರಿಕೆ ಮಾಡಿದ್ದೇವೆ.
–ಜಿ. ಪಾಂಡುರಂಗಪ್ಪ, ಪಿಎಸ್‌ಐ
ರೈಲ್ವೆ ಅಧಿಕಾರಿಗಳು ಅಂಡರ್‌ಪಾಸ್‌ಗಳಲ್ಲಿ ಯಾವುದೇ ಅಭಿವೃದ್ಧಿ ಅಥವಾ ದುರಸ್ತಿ ಕಾರ್ಯ ಮಾಡಲು ಅವಕಾಶ ನೀಡುತ್ತಿಲ್ಲ. ಪ್ರಕರಣ ದಾಖಲಿಸುತ್ತಾರೆ. ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಗಮನಕ್ಕೆ ತರಲಾಗುವುದು.
– ಲಕ್ಷ್ಮೀನಾರಾಯಣ್‌, ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT