ಮಂಗಳವಾರ, 5 ಆಗಸ್ಟ್ 2025
×
ADVERTISEMENT
ADVERTISEMENT

ಮಂಗಳೂರು | ‘ಸಹಕಾರ’ದ ದಾಖಲೀಕರಣ ನಡೆಯಲಿ: ಉದಯಕುಮಾರ್ ಇರ್ವತ್ತೂರು

ದಿ. ಮೊಳಹಳ್ಳಿ ಶಿವರಾವ್ ಅವರ 145ನೇ ಜನ್ಮದಿನಾಚರಣೆ
Published : 5 ಆಗಸ್ಟ್ 2025, 5:42 IST
Last Updated : 5 ಆಗಸ್ಟ್ 2025, 5:42 IST
ಫಾಲೋ ಮಾಡಿ
Comments
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಕ್ಷೇತ್ರಕ್ಕೆ ಶಕ್ತಿ ತುಂಬಿದವರು ಶಿವರಾಯರು. ಅವರಿಂದ ಪ್ರೇರಿತರಾಗಿ ನಮ್ಮಂತಹ ಅದೆಷ್ಟೋ ಮಂದಿ ಈ ಕ್ಷೇತ್ರಕ್ಕೆ ಬಂದಿದ್ದಾರೆ.
ರವಿರಾಜ್ ಹೆಗ್ಡೆ ದ.ಕ. ಹಾಲು ಒಕ್ಕೂಟದ ಅಧ್ಯಕ್ಷ
ಹಲವಾರು ಸಹಕಾರ ಸಂಘಗಳ ಸ್ಥಾಪನೆಗೆ ಕಾರಣರಾದವರು ಮೊಳಹಳ್ಳಿ ಶಿವರಾಯರು. ಸಹಕಾರ ಕ್ಷೇತ್ರದ ಭದ್ರ ಬುನಾದಿ ಹೊಂದಿರುವ ಈ ನೆಲದ ಪರಂಪರೆಯನ್ನು ಯುವಜನರು ಮುಂದುವರಿಸಬೇಕು.
ಕಿಶೋರ್‌ಕುಮಾರ್ ಕೊಡ್ಗಿ ಕ್ಯಾಂಪ್ಕೊ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT