ಸೋಮವಾರ, 27 ಅಕ್ಟೋಬರ್ 2025
×
ADVERTISEMENT
ADVERTISEMENT

ಕರಾವಳಿಯಲ್ಲಿ ಕಪ್ಪೆಗಳ ಶೋಧ ಚುರುಕು

Published : 27 ಅಕ್ಟೋಬರ್ 2025, 5:55 IST
Last Updated : 27 ಅಕ್ಟೋಬರ್ 2025, 5:55 IST
ಫಾಲೋ ಮಾಡಿ
Comments
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅನೇಕ ದಶಕಗಳಿಂದ ಕಪ್ಪೆಗಳ ಕುರಿತ ಅಧ್ಯಯನ ನಡೆಯುತ್ತಿದೆ. ಘಟ್ಟದ ಹೊರಗೆ ವಿಶೇಷವಾಗಿ ಕರಾವಳಿಯಲ್ಲಿ ಒತ್ತು ಸಿಕ್ಕಿರುವುದು ಕಡಿಮೆ. ಆದ್ದರಿಂದ ಈಗಿನ ಬೆಳವಣಿಗೆ ಆಶಾದಾಯಕ.
ಅರ್ಪಿತಾ ಜಾಯ್‌, ಸಂಶೋಧಕಿ
ಕೆರೆ ಜೀರ್ಣೋದ್ಧಾರದ ಹೆಸರಿನಲ್ಲಿ ಒಳಗಿನದ್ದೆಲ್ಲವನ್ನು ತೆಗೆದು ಸ್ವಚ್ಛ ಮಾಡಿ ಬದಿಗೆ ಕಲ್ಲು ಕಟ್ಟಿ ಸುಂದರಗೊಳಿಸುತ್ತಾರೆ. ಇದು ಅಲ್ಲಿನ ಸ್ಥಳೀಯ ಪ್ರಬೇಧಗಳಿಗೆ ಮಾರಕವಾಗುತ್ತದೆ. ಇಂಥ ಅಂಶಗಳನ್ನು ಗಮನಿಸಬೇಕಾದ ತುರ್ತು ಇದೆ.
ಸಮ್ಮಿಲನ್ ಶೆಟ್ಟಿ, ಬೆಳುವಾಯಿಯ ಚಿಟ್ಟೆ ಪಾರ್ಕ್ ಸ್ಥಾಪಕ
ವೆಸ್ಟರ್ನ್ ಟ್ರೀ ಕಪ್ಪೆ
ವೆಸ್ಟರ್ನ್ ಟ್ರೀ ಕಪ್ಪೆ
ಇಂಡಿಯನ್ ಸ್ಕಿಟರಿಂಗ್ ಕಪ್ಪೆ
ಇಂಡಿಯನ್ ಸ್ಕಿಟರಿಂಗ್ ಕಪ್ಪೆ
ಇಂಡಿಯನ್ ಬುಲ್ ಫ್ರಾಗ್
ಇಂಡಿಯನ್ ಬುಲ್ ಫ್ರಾಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT