ಮಂಗಳೂರು: ಶಬರಿಮಲೆಯಲ್ಲಿ ಪ್ರತಿ ರಾತ್ರಿ ಹಾಡುವ ‘ಹರಿವರಾಸನಂ’ ಎಂಬ ಹರಿಹರಾತ್ಮಜ ಅಷ್ಟಕಂನ ಹಾಡಿನ ಶತಮಾನೋತ್ಸವದ ಅಂಗವಾಗಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ (ಎಸ್ಎಎಸ್ಎಸ್) ಆಯೋಜಿಸಿರುವ ಕಾರ್ಯಕ್ರಮ ಇದೇ 11ರಂದು ಕದ್ರಿಯ ಶ್ರೀ ಮಂಜುನಾಥ ಕ್ಷೇತ್ರಾಂಗಣದಲ್ಲಿ ನಡೆಯಲಿದೆ ಎಂದು ಎಸ್ಎಎಸ್ಎಸ್ ರಾಜ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧ್ಯಕ್ಷ ಗಣೇಶ್ ಪೊದುವಾಳ್ ತಿಳಿಸಿದರು.