<p><strong>ಮಂಗಳೂರು:</strong> ಇಲ್ಲಿನ ವಿಶ್ವ ಕೊಂಕಣಿ ಕೇಂದ್ರವು ವಾರ್ಷಿಕವಾಗಿ ನೀಡುವ ಐದು ಪುರಸ್ಕಾರಗಳನ್ನು ಘೋಷಿಸಿದೆ.</p>.<p>ವಿಮಲಾ ವಿ. ಪೈ ಹೆಸರಿನಲ್ಲಿ ನೀಡುವ ವಿಶ್ವ ಕೊಂಕಣಿ ಜೀವನ ಸಿದ್ದಿ ಸನ್ಮಾನ ಪುರಸ್ಕಾರಕ್ಕೆ ಸಾಹಿತಿ ಪುಂಡಲೀಕ ಎನ್. ನಾಯಕ್ ಆಯ್ಕೆಯಾಗಿದ್ದಾರೆ.</p>.<p>ಕೊಂಕಣಿ ಕವಿತಾ ಕೃತಿ ಪುರಸ್ಕಾರಕ್ಕೆ ಕವಿ ಶಶಿಕಾಂತ ಪೂನಾಜಿ ಅವರ ‘ಗುಠೆಣಿ’ ಕೃತಿ, ಕೊಂಕಣಿ ಸಾಹಿತ್ಯ ಪುರಸ್ಕಾರಕ್ಕೆ ಲೇಖಕ ಬಾಲಚಂದ್ರ ಗಾಂವಕರ ಅವರ ‘ಪನವತ’ ಕೃತಿ ಆಯ್ಕೆಯಾಗಿವೆ ಎಂದು ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ್ ಶೆಣೈ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರಕ್ಕೆ ಈಶ್ವರಾನಂದ ಮಹಿಳಾ ಸೇವಾಶ್ರಮ (ಅನಾಥರ ಸೇವೆ) ಹಾಗೂ ಹೊಸ ಬೆಳಕು ಸೇವಾ ಸಂಸ್ಥೆ (ನಿರ್ಗತಿಕರ ಸೇವೆ) ಆಯ್ಕೆಯಾಗಿವೆ. ಈ ಐದು ಪುರಸ್ಕಾರಗಳು ತಲಾ ₹1 ಲಕ್ಷ ನಗದು, ಫಲಕ ಒಳಗೊಂಡಿವೆ ಎಂದರು. </p>.<p>ನ.1ರಂದು ಬೆಳಿಗ್ಗೆ 9 ಗಂಟೆಗೆ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಇಲ್ಲಿನ ವಿಶ್ವ ಕೊಂಕಣಿ ಕೇಂದ್ರವು ವಾರ್ಷಿಕವಾಗಿ ನೀಡುವ ಐದು ಪುರಸ್ಕಾರಗಳನ್ನು ಘೋಷಿಸಿದೆ.</p>.<p>ವಿಮಲಾ ವಿ. ಪೈ ಹೆಸರಿನಲ್ಲಿ ನೀಡುವ ವಿಶ್ವ ಕೊಂಕಣಿ ಜೀವನ ಸಿದ್ದಿ ಸನ್ಮಾನ ಪುರಸ್ಕಾರಕ್ಕೆ ಸಾಹಿತಿ ಪುಂಡಲೀಕ ಎನ್. ನಾಯಕ್ ಆಯ್ಕೆಯಾಗಿದ್ದಾರೆ.</p>.<p>ಕೊಂಕಣಿ ಕವಿತಾ ಕೃತಿ ಪುರಸ್ಕಾರಕ್ಕೆ ಕವಿ ಶಶಿಕಾಂತ ಪೂನಾಜಿ ಅವರ ‘ಗುಠೆಣಿ’ ಕೃತಿ, ಕೊಂಕಣಿ ಸಾಹಿತ್ಯ ಪುರಸ್ಕಾರಕ್ಕೆ ಲೇಖಕ ಬಾಲಚಂದ್ರ ಗಾಂವಕರ ಅವರ ‘ಪನವತ’ ಕೃತಿ ಆಯ್ಕೆಯಾಗಿವೆ ಎಂದು ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ್ ಶೆಣೈ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರಕ್ಕೆ ಈಶ್ವರಾನಂದ ಮಹಿಳಾ ಸೇವಾಶ್ರಮ (ಅನಾಥರ ಸೇವೆ) ಹಾಗೂ ಹೊಸ ಬೆಳಕು ಸೇವಾ ಸಂಸ್ಥೆ (ನಿರ್ಗತಿಕರ ಸೇವೆ) ಆಯ್ಕೆಯಾಗಿವೆ. ಈ ಐದು ಪುರಸ್ಕಾರಗಳು ತಲಾ ₹1 ಲಕ್ಷ ನಗದು, ಫಲಕ ಒಳಗೊಂಡಿವೆ ಎಂದರು. </p>.<p>ನ.1ರಂದು ಬೆಳಿಗ್ಗೆ 9 ಗಂಟೆಗೆ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>